1. ಮಾಣಿ ಡ್ಯಾಂ ರಾಜ್ಯದ ಕೆಳಗಿನ ಯವ ಜಿಲ್ಲೆಯಲ್ಲಿ ಬರುತ್ತದೆ?
1. ಕೊಡಗು
2. ಚಾಮರಾಜನಗರ
3. ಶಿವಮೊಗ್ಗ
4. ಹಾಸನ
Correct Answer: option3
Justification: ಮಾಣಿ ಡ್ಯಾ ಅನ್ನು 1988ರಲ್ಲಿ ನಿರ್ಮಿತವಾಗಿದೆ. ಈ ಮೊದಲು 1994, 2006, 2007ರಲ್ಲಿ ಈ ಡ್ಯಾಂ ಬರ್ತಿಯಾಗಿತ್ತು. ಈ ಜಲಾಶಾಯದ ಪೂರ್ಣ ಮಟ್ಟ 595 ಮೀ ಗಳಾಗಿದೆ.
2. ದೇಶದ ಮೊದಲ ಜೈವಿಕ ಇಂಧನ ಆಧಾರಿತ ವಿಮಾನವನ್ನು ಕೆಳಗಿನ ಯಾವ ಸ್ಥಳದಿಂದ ಪ್ರಯಾಣ ಬೆಳೆಸಲಿವೆ?
1. ಡೆಹ್ರಾಡೂನ್ ದಿಂದ ದೆಹಲಿ
2. ಡೆಹ್ರಾಡೂನ್ ದಿಂದ ಚೈನ್ನೈ
3. ಬೆಂಗಳೂರು ದಿಂದ ಮುಂಬೈ
4. ದೆಹಲಿ ದಿಂದ ಮುಂಬೈ
Correct Answer: option1
Justification: ಆಗಸ್ಟ್ 27 ರಂದು ದೇಶದ ಮೊಟ್ಟ ಮೊದಲ ಜೈವಿಕ ಇಂಧನ ಆಧರಿತ ವಿಮಾನ ಡೆಹ್ರಾಡೂನ್ನಿಂದ ದಿಲ್ಲಿಗೆ ಪ್ರಯಾಣ ಬಳಸಲಿದೆ. ಸ್ಪೈಸ್ ಜೆಟ್ ಕಂಪನಿಯು ತನ್ನ ಟರ್ಬರ್ ಪಾರ್ಪ್ಕ್ಯು 400 ವಿಮಾನವನ್ನು ಪರ್ಯಾಯ ಇಂದತ ಪ್ರಯೋಗಕ್ಕೆ ಸಜ್ಜುಗೊಳಿಸಿದೆ.
3. ಮುಲ್ಲಪೆರಿಯಾರ್ ಡ್ಯಾಮ್ ವಿವಾದ ಕೆಳಗಿನ ಯಾವ ರಾಜ್ಯಗಳ ನಡುವೆ ಇದೆ?
1. ಕೇರಳ –ತಮಿಳುನಾಡು
2. ಕೇರಳ- ಕರ್ನಾಟಕ
3. ತಮಿಳನಾಡು – ಕರ್ನಾಟಕ
4. ಕರ್ನಾಟಕ –ಆಂದ್ರ ಪ್ರದೇಶ
Correct Answer: option1
Justification: ಮುಲ್ಲಪೆರಿಯಾರ್ ಡ್ಯಾಮ್ ವಿವಾದ ಕೇರಳ ಮತ್ತು ತಮಿಳುನಾಡು ನಡುವೆ ಇದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಲ್ಲಪೆರಿಯಾರ್ ಜಲಾಶಾಯದಲ್ಲಿ ನೀರಿನ ಸಂಗ್ರಹ ಪ್ರಮಾನ 139.99 ಅಡಿ ಕಾಯ್ದೆ ಕೊಳ್ಳುವಂತೆ ಸುಪ್ರಿಂಕೋರ್ಟ್ ತಮಿಳುನಾಡು ಸರ್ಕಾರ ಆದೇಶಿಸಲಾಗಿದೆ.
4. K.S ಶ್ರೀನಿವಾಸ್ರವರು ಕೆಳಗಿನ ಯಾವ ಸಂಸ್ಥೆಯ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ?
1. RBI ಉಪಗವರ್ನರ್
2. ಕೇಂದ್ರ ಮಾನವ ಹಕ್ಕು ಆಯೋಗದ ಮುಖ್ಯಸ್ಥ
3. ಸಿಎಜಿ
4. ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ
Correct Answer: option4
Justification: ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರರ (MPEDA) ಚೇರ್ಮನ್ ಆಗಿ ಐಎಎಸ್ ಅಧಿಕಾರಿ ಕೆ.ಎಸ್. ಶ್ರೀನಿವಾಸ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ ಇದಕ್ಕೂ ಪೂರ್ವದಲ್ಲಿ ಇವರು ಕೃಷಿ ಸಚಿವಾಲಯದ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಯಾಗಿ ಕಾರ್ಯನಿರ್ವಹಿಸುತ್ತಿದ್ದರು.
5. ಹೆಚ್ಚು ವಾಯು ಮಾಲಿನ್ಯಕ್ಕೆ ತುತ್ತಾಗಿರುವ ದೇಶದ ನಗರಗಳ ಪಟ್ಟಿಯಲ್ಲಿ ಕೆಳಗಿನ ಯಾವ ನಗರ ಮೊದಲ ಸ್ಥಾನದಲ್ಲಿವೆ?
1. ದೆಹಲಿ
2. ಚೆನ್ನೈ
3. ಬೆಂಗಳೂರು
4. ಹೈದರಾಬಾದ್
Correct Answer: option1
Justification: ದೇಶದಲ್ಲಿ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳು ಕ್ರಮವಾಗಿ ದೆಹಲಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ, ಅಹಮದಾಬಾದ್ ಕೊಲ್ಕತ್ತ ಜೈಪುರ ಕೊಚ್ಚಿನ್, ಲಖನೌ, ಚಂಡೀಗಡ್, ವಿಜಯವಾಡ, ಭೂಪಾಲ್.
1. ಕೊಡಗು
2. ಚಾಮರಾಜನಗರ
3. ಶಿವಮೊಗ್ಗ
4. ಹಾಸನ
Correct Answer: option3
Justification: ಮಾಣಿ ಡ್ಯಾ ಅನ್ನು 1988ರಲ್ಲಿ ನಿರ್ಮಿತವಾಗಿದೆ. ಈ ಮೊದಲು 1994, 2006, 2007ರಲ್ಲಿ ಈ ಡ್ಯಾಂ ಬರ್ತಿಯಾಗಿತ್ತು. ಈ ಜಲಾಶಾಯದ ಪೂರ್ಣ ಮಟ್ಟ 595 ಮೀ ಗಳಾಗಿದೆ.
2. ದೇಶದ ಮೊದಲ ಜೈವಿಕ ಇಂಧನ ಆಧಾರಿತ ವಿಮಾನವನ್ನು ಕೆಳಗಿನ ಯಾವ ಸ್ಥಳದಿಂದ ಪ್ರಯಾಣ ಬೆಳೆಸಲಿವೆ?
1. ಡೆಹ್ರಾಡೂನ್ ದಿಂದ ದೆಹಲಿ
2. ಡೆಹ್ರಾಡೂನ್ ದಿಂದ ಚೈನ್ನೈ
3. ಬೆಂಗಳೂರು ದಿಂದ ಮುಂಬೈ
4. ದೆಹಲಿ ದಿಂದ ಮುಂಬೈ
Correct Answer: option1
Justification: ಆಗಸ್ಟ್ 27 ರಂದು ದೇಶದ ಮೊಟ್ಟ ಮೊದಲ ಜೈವಿಕ ಇಂಧನ ಆಧರಿತ ವಿಮಾನ ಡೆಹ್ರಾಡೂನ್ನಿಂದ ದಿಲ್ಲಿಗೆ ಪ್ರಯಾಣ ಬಳಸಲಿದೆ. ಸ್ಪೈಸ್ ಜೆಟ್ ಕಂಪನಿಯು ತನ್ನ ಟರ್ಬರ್ ಪಾರ್ಪ್ಕ್ಯು 400 ವಿಮಾನವನ್ನು ಪರ್ಯಾಯ ಇಂದತ ಪ್ರಯೋಗಕ್ಕೆ ಸಜ್ಜುಗೊಳಿಸಿದೆ.
3. ಮುಲ್ಲಪೆರಿಯಾರ್ ಡ್ಯಾಮ್ ವಿವಾದ ಕೆಳಗಿನ ಯಾವ ರಾಜ್ಯಗಳ ನಡುವೆ ಇದೆ?
1. ಕೇರಳ –ತಮಿಳುನಾಡು
2. ಕೇರಳ- ಕರ್ನಾಟಕ
3. ತಮಿಳನಾಡು – ಕರ್ನಾಟಕ
4. ಕರ್ನಾಟಕ –ಆಂದ್ರ ಪ್ರದೇಶ
Correct Answer: option1
Justification: ಮುಲ್ಲಪೆರಿಯಾರ್ ಡ್ಯಾಮ್ ವಿವಾದ ಕೇರಳ ಮತ್ತು ತಮಿಳುನಾಡು ನಡುವೆ ಇದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಲ್ಲಪೆರಿಯಾರ್ ಜಲಾಶಾಯದಲ್ಲಿ ನೀರಿನ ಸಂಗ್ರಹ ಪ್ರಮಾನ 139.99 ಅಡಿ ಕಾಯ್ದೆ ಕೊಳ್ಳುವಂತೆ ಸುಪ್ರಿಂಕೋರ್ಟ್ ತಮಿಳುನಾಡು ಸರ್ಕಾರ ಆದೇಶಿಸಲಾಗಿದೆ.
4. K.S ಶ್ರೀನಿವಾಸ್ರವರು ಕೆಳಗಿನ ಯಾವ ಸಂಸ್ಥೆಯ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ?
1. RBI ಉಪಗವರ್ನರ್
2. ಕೇಂದ್ರ ಮಾನವ ಹಕ್ಕು ಆಯೋಗದ ಮುಖ್ಯಸ್ಥ
3. ಸಿಎಜಿ
4. ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ
Correct Answer: option4
Justification: ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರರ (MPEDA) ಚೇರ್ಮನ್ ಆಗಿ ಐಎಎಸ್ ಅಧಿಕಾರಿ ಕೆ.ಎಸ್. ಶ್ರೀನಿವಾಸ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ ಇದಕ್ಕೂ ಪೂರ್ವದಲ್ಲಿ ಇವರು ಕೃಷಿ ಸಚಿವಾಲಯದ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಯಾಗಿ ಕಾರ್ಯನಿರ್ವಹಿಸುತ್ತಿದ್ದರು.
5. ಹೆಚ್ಚು ವಾಯು ಮಾಲಿನ್ಯಕ್ಕೆ ತುತ್ತಾಗಿರುವ ದೇಶದ ನಗರಗಳ ಪಟ್ಟಿಯಲ್ಲಿ ಕೆಳಗಿನ ಯಾವ ನಗರ ಮೊದಲ ಸ್ಥಾನದಲ್ಲಿವೆ?
1. ದೆಹಲಿ
2. ಚೆನ್ನೈ
3. ಬೆಂಗಳೂರು
4. ಹೈದರಾಬಾದ್
Correct Answer: option1
Justification: ದೇಶದಲ್ಲಿ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳು ಕ್ರಮವಾಗಿ ದೆಹಲಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ, ಅಹಮದಾಬಾದ್ ಕೊಲ್ಕತ್ತ ಜೈಪುರ ಕೊಚ್ಚಿನ್, ಲಖನೌ, ಚಂಡೀಗಡ್, ವಿಜಯವಾಡ, ಭೂಪಾಲ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ