ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

IMPORTENT INFO FOR SDA/FDA EXAMS ಲೋಹಗಳ ಅಧ್ಯಯನ

• ಧಾತುಗಳನ್ನು ಲೋಹಗಳು ಮತ್ತು ಅಲೋಹಗಳೆಂಬ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. • ಲೋಹಗಳು ಸಾಮಾನ್ಯ ತಾಪದಲ್ಲಿ ಬಹುತೇಕವು ಘನ ರೂಪದಲ್ಲಿದೆ. ಆದರೆ ‘ಪಾದರಸ’ ಮತ್ತು ‘ಗ್ಯಾಲಿಯಂ’ಗಳು ದ್ರವ ರೂಪದಲ್ಲಿರುವ ಲೋಹಗಳಾಗಿವೆ. • ಲೋಹಗಳೆಲ್ಲವೂ ಉತ್ತಮ ಉಷ್ಣ ಮತ್ತು ವಿದ್ಯುತ್‍ವಾಹಕಗಳು. • ಇವು ಎಲೆಕ್ಟ್ರಾನ್‍ಗಳನ್ನು ಬಿಟ್ಟುಕೊಡುವ ಗುಣವುಳ್ಳ ಧಾತುಗಳಾಗಿವೆ. • ಲೋಹಗಳ ಬಹುಮುಖ್ಯ ಆಕರ ಭೂಗರ್ಭ. ಇದರಲ್ಲಿ ಲೋಹವು ಶುದ್ಧರೂಪದಲ್ಲೂ, ಸಂಯುಕ್ತ ರೂಪದಲ್ಲೂ ದೊರೆಯುತ್ತದೆ. • ಲೋಹಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. • ಪ್ರಮುಖ ಲೋಹಗಳು- ತಾಮ್ರ, ಕಬ್ಬಿಣ, ಚಿನ್ನ, ಬೆಳ್ಳಿ, ಪಾದರಸ, ಸತು, ಪ್ಲಾಟಿನಂ, ಅಲ್ಯುಮಿನಿಯಂ, ಹಿತ್ತಾಳೆ, ಮೆಗ್ನೀಷಿಯಂ,ಉಕ್ಕು,ಕ್ಯಾಲ್ಸಿಯಂ, ಪೊಟ್ಯಾಷಿಯಂ, ಸೊಡಿಯಂ , ಕಂಚು • ಲೋಹಗಳ ರಾಸಾಯನಿಕ ಗುಣಗಳು : 1. ಲೋಹಗಳು ಗಾಳಿಯೊಂದಿಗೆ ( ಆಮ್ಲಜನಕ) ವರ್ತಿಸಿ ಆಯಾ ಲೋಹಗಳ ಆಕ್ಸೈಡ್‍ಗಳಾಗುತ್ತವೆ. ಉದಾ- ಸೋಡಿಯಂ ಲೋಹವು ಗಾಳಿಯೊಂದಿಗೆ ವರ್ತಿಸಿ, ಸೋಡಿಯಂ ಆಕ್ಸೈಡ್ ಉಂಟಾಗುತ್ತದೆ. 2. ಲೋಹಗಳು ಸಾಮಾನ್ಯವಾಗಿ ನೀರಿನೊಂದಿಗೆ ವರ್ತಿಸಿ ಹೈಡ್ರೋಜನ್ ಬಿಡುಗಡೆ ಮಾಡುತ್ತವೆ. ಮತ್ತು ಆಯಾ ಲೋಹಗಳ ‘ಆಕ್ಸೈಡ್’ ಗಳಾಗುತ್ತವೆ.ಉದಾ – ಕಬ್ಬಿಣವು ನೀರಿನೊಂದಿಗೆ ವರ್ತಿಸಿ, ಕಬ್ಬಿಣದ ಆಕ್ಸೈಡ್ ಆಗುತ್ತದೆ. 3. ಲೋಹಗಳು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಆಯಾ ಲೋಹಗಳ ‘ಕ್ಲೋರೈಡ್’ ಗಳು ಉಂಟಾಗುತ್ತವೆ.ಉದಾ –ಮೆಗ್ನಿಷಿಯಂ ಜೊ...

ಜ್ಞಾನ ಕಾರಂಜಿ::: ಪ್ರಮುಖ ಜಲಾಶಯಗಳು

ಕೆಆರ್‌ಎಸ್ / ಕೃಷ್ಣರಾಜಸಾಗರ  ಎಲ್ಲಿದೆ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ` ನದಿ : ಕಾವೇರಿ * ಎತ್ತರ : 42 . 67 ಮೀ  ಉದ್ದ : 2 , 620 ಮೀ . ಪೂರ್ಣ ಮಟ್ಟ : 124 . 80 ಅಡಿ ಸಂಗ್ರಹ ಸಾಮರ್ಥ್ಯ : 49 . 50 ಟಿಎಂಸಿ ಲಾಭ ಪಡೆಯುವ ಜಿಲ್ಲೆಗಳು : ಮಂಡ್ಯ , ಮೈಸೂರು , ಬೆಂಗಳೂರು ನಿರ್ಮಾಣವಾದ ವರ್ಷ : 1938  ಉದ್ದೇಶ : ಕುಡಿಯುವ ನೀರು ಪೂರೈಕೆ , ನೀರಾವರಿ ಹಾಗೂ ವಿದ್ಯುತ್ ಕಬಿನಿ ( ಎಲ್ಲಿದೆ : ಮೈಸೂರು ಜಿಲ್ಲೆಯ ಎಚ್ . ಡಿ . ಕೋಟೆ ತಾಲೂಕಿನ ಬೀಚನಹಳ್ಳಿ ನದಿ : ಕಬಿನಿ / ಕಪಿಲಾ ( ಕಾವೇರಿ ಉಪನದಿ ) ಎತ್ತರ : 166 ಅಡಿ ಉದ್ದ : 12 , 927 ಅಡಿ ಪೂರ್ಣ ಮಟ್ಟ : 2 , 284 ಅಡಿ ಸಂಗ್ರಹ ಸಾಮರ್ಥ್ಯ : 19 . 50 ಟಿಎಂಸಿ ಲಾಭ ಪಡೆಯುವ ಜಿಲ್ಲೆ : ಮೈಸೂರು , ಬೆಂಗಳೂರು , ಚಾಮರಾಜನಗರ ನಿರ್ಮಾಣವಾದ ವರ್ಷ : 1974 ಉದ್ದೇಶ : ನೀರಾವರಿ , ಕುಡಿಯುವ ನೀರಿಗಾಗಿ ಹೇಮಾವತಿ ಎಲ್ಲಿದೆ : ಹಾಸನ ಜಿಲ್ಲೆಯ ಗೊರೂರು ನದಿ : ಹೇಮಾವತಿ ಎತ್ತರ : 44 . 5 ಮೀ . ಉದ್ದ : 4 , 692 ಮೀ . ಪೂರ್ಣ ಮಟ್ಟ : 2 , 922 ಅಡಿ ಸಂಗ್ರಹ ಸಾಮರ್ಥ್ಯ : 37 . 103 ಟಿಎಂಸಿ ಲಾಭ ಪಡೆಯುವ ಜಿಲ್ಲೆಗಳು : ಹಾಸನ , ತುಮಕೂರು , ಮಂಡ್ಯ , ಮೈಸೂರು ನಿರ್ಮಾಣವಾದ ವರ್ಷ : 1979 ಉದ್ದೇಶ : ನೀರಾವರಿ , ಕುಡಿಯುವ ನೀರಿಗಾಗಿ ಆಲಮಟ್ಟಿ / ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯ ಎಲ್ಲಿದೆ : ವಿಜಯಪುರ ಜಿಲ್ಲೆ ಬಸವನ...

ಕೆ ಎಸ್ ನಿಸಾರ್ ಅಹಮದ್

ಕೆ. ಎಸ್. ನಿಸಾರ್ ಅಹಮದ್ ‘ನಿತ್ಯೋತ್ಸವ’ದ ಕವಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರ ಹುಟ್ಟು ಹಬ್ಬ ಫೆಬ್ರುವರಿ 5 ರಂದು. ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಅದೇನೋ ತುಂಬು ಆನಂದ ಸಿಗುತ್ತ...

ವೇತನದಾರರಿಗೆ ಬಜೆಟ್ ಬೋನಸ್: ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ

ವೇತನದಾರರಿಗೆ ಬಜೆಟ್ ‌ ಬೋನಸ್ : ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ ₹5 ಲಕ್ಷದ ವರೆಗೂ ಆದಾಯ ಹೊಂದಿರುವ ವೇತನದಾರರಿಗೆ   ಯಾವುದೇ ತೆರಿಗೆ ಇಲ್ಲ ಎಂದು ವಿತ್ತ ಸಚಿವರು ಬಜೆಟ್ ‌ ನಲ್ಲಿ ಘೋಷಣೆ ಮಾಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಬೋನಸ್ ‌ ನೀಡಿದ್ದಾರೆ . ಶೇ 5 ರಷ್ಟು ಇದ್ದ ತೆರಿಗೆಯನ್ನು ರದ್ದು ಗೊಳಿಸಿರುವುದಾಗಿ ಘೋಷಣೆ ಬಜೆಟ್ ‌ ಮಂಡಿಸಿದ ವಿತ್ತ ಸಚಿವ ಪಿಯೂಷ್ ‌ ಗೋಯಲ್ ‌ ಹೇಳಿದರು .   ಈ ಘೋಷಣೆಯಿಂದಾಗಿ  ₹5 ಲಕ್ಷ ಆದಾಯ ಹೊಂದಿರುವವರು ತೆರಿಗೆಯಿಂದ ಮುಕ್ತವಾಗಲಿದ್ದು ,  ಮಧ್ಯಮ ವರ್ಗದ ವೇತನದಾರರು   ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ . ಪಿ . ಎಫ್ ‌ ಸೇರಿದಂತೆ ಹಲವು ಉಳಿತಾಯಗಳಲ್ಲಿ ಉಳಿಸುವುದು ಸೇರಿದಂತೆ ಒಟ್ಟು ₹6.5 ಲಕ್ಷ ಆದಾಯದವರೆಗೂ ತೆರಿಗೆ ಬರುವುದಿಲ್ಲ . ಸ್ಟಾಂಡರ್ಡ್ ‌ ಡಿಡಕ್ಷನ್ ‌ ₹40 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ . ಒಟ್ಟು ಆದಾಯ ₹6.5 ಲಕ್ಷ ಇದ್ದು , ₹1.5 ಲಕ್ಷದ ವರೆಗೂ ಉಳಿತಾಯ ಮಾಡಿದರೆ ; ₹5 ಲಕ್ಷದ ವರೆಗೂ ತೆರಿಗೆ ಇರುವುದಿಲ್ಲ . ₹7 ಲಕ್ಷಕ್ಕಿಂತಲೂ ಹೆಚ್ಚು ಆದಾಯ ಹೊಂದಿರುವವರಿಗೆ ತೆರಿಗೆ ಇದೆ . ಯಾವುದೇ ಹೊಸ ತೆರಿಗೆ ಇಲ್ಲ . ₹2.4 ಲಕ್ಷದ ವರೆಗಿನ ಮನೆ ಬಾಡಿಗೆಗೆ ಮೂಲದಲ್ಲಿ ತೆರಿಗೆ ಕಡಿತ ಇಲ್ಲ . ತೆರಿಗೆದಾರ...