ವಿಷಯಕ್ಕೆ ಹೋಗಿ

ಜ್ಞಾನ ಕಾರಂಜಿ::: ಪ್ರಮುಖ ಜಲಾಶಯಗಳು

ಕೆಆರ್‌ಎಸ್ / ಕೃಷ್ಣರಾಜಸಾಗರ  ಎಲ್ಲಿದೆ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ` ನದಿ : ಕಾವೇರಿ * ಎತ್ತರ : 42 . 67 ಮೀ 
ಉದ್ದ : 2 , 620 ಮೀ .
ಪೂರ್ಣ ಮಟ್ಟ : 124 . 80 ಅಡಿ ಸಂಗ್ರಹ ಸಾಮರ್ಥ್ಯ : 49 . 50 ಟಿಎಂಸಿ ಲಾಭ ಪಡೆಯುವ ಜಿಲ್ಲೆಗಳು : ಮಂಡ್ಯ , ಮೈಸೂರು , ಬೆಂಗಳೂರು ನಿರ್ಮಾಣವಾದ ವರ್ಷ : 1938 
ಉದ್ದೇಶ : ಕುಡಿಯುವ ನೀರು ಪೂರೈಕೆ , ನೀರಾವರಿ ಹಾಗೂ ವಿದ್ಯುತ್

ಕಬಿನಿ ( ಎಲ್ಲಿದೆ :
ಮೈಸೂರು ಜಿಲ್ಲೆಯ ಎಚ್ . ಡಿ . ಕೋಟೆ ತಾಲೂಕಿನ ಬೀಚನಹಳ್ಳಿ ನದಿ : ಕಬಿನಿ / ಕಪಿಲಾ ( ಕಾವೇರಿ ಉಪನದಿ ) ಎತ್ತರ : 166 ಅಡಿ ಉದ್ದ : 12 , 927 ಅಡಿ ಪೂರ್ಣ ಮಟ್ಟ : 2 , 284 ಅಡಿ ಸಂಗ್ರಹ ಸಾಮರ್ಥ್ಯ : 19 . 50 ಟಿಎಂಸಿ ಲಾಭ ಪಡೆಯುವ ಜಿಲ್ಲೆ : ಮೈಸೂರು , ಬೆಂಗಳೂರು , ಚಾಮರಾಜನಗರ ನಿರ್ಮಾಣವಾದ ವರ್ಷ : 1974 ಉದ್ದೇಶ : ನೀರಾವರಿ , ಕುಡಿಯುವ ನೀರಿಗಾಗಿ

ಹೇಮಾವತಿ ಎಲ್ಲಿದೆ :
ಹಾಸನ ಜಿಲ್ಲೆಯ ಗೊರೂರು ನದಿ : ಹೇಮಾವತಿ ಎತ್ತರ : 44 . 5 ಮೀ . ಉದ್ದ : 4 , 692 ಮೀ . ಪೂರ್ಣ ಮಟ್ಟ : 2 , 922 ಅಡಿ ಸಂಗ್ರಹ ಸಾಮರ್ಥ್ಯ : 37 . 103 ಟಿಎಂಸಿ ಲಾಭ ಪಡೆಯುವ ಜಿಲ್ಲೆಗಳು : ಹಾಸನ , ತುಮಕೂರು , ಮಂಡ್ಯ , ಮೈಸೂರು ನಿರ್ಮಾಣವಾದ ವರ್ಷ : 1979 ಉದ್ದೇಶ : ನೀರಾವರಿ , ಕುಡಿಯುವ ನೀರಿಗಾಗಿ

ಆಲಮಟ್ಟಿ / ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯ ಎಲ್ಲಿದೆ :
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ತಾಲೂಕಿನ ಆಲಮಟ್ಟಿ ನದಿ : ಕೃಷ್ಣಾ ಎತ್ತರ : 52 . 05 ಮೀ . ಉದ್ದ : 1565 . 15 ಮೀ .
ಪೂರ್ಣ ಮಟ್ಟ : 519 . 1 ಮೀ . ಸಂಗ್ರಹ ಸಾಮರ್ಥ್ಯ : 123 ಟಿಎಂಸಿ ಲಾಭ ಪಡೆಯುವ ಜಿಲ್ಲೆಗಳು : ವಿಜಯಪುರ , ಬಾಗಲಕೋಟೆ ನಿರ್ಮಾಣವಾದ ವರ್ಷ : 2005 ಜುಲೈ ಉದ್ದೇಶ : ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆ

 
 ಬಸವಸಾಗರ / ನಾರಾಯಣಪುರ ಜಲಾಶಯ + ಎಲ್ಲಿದೆ
: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಾರಾಯಣಪುರ ನದಿ : ಕೃಷ್ಣಾ + ಎತ್ತರ : 29 . 72 ಮೀ . > • ಉದ್ದ : 10 . 637 ಮೀ . * ಪೂರ್ಣ ಮಟ್ಟ : 492 . 23 ಮೀ . F ಸಂಗ್ರಹ ಸಾಮರ್ಥ್ಯ : 33 . 33 ಟಿಎಂಸಿ ಲಾಭ ಪಡೆಯುವ ಜಿಲ್ಲೆಗಳು : ಯಾದಗಿರಿ , ರಾಯಚೂರು , ವಿಜಯಪುರ , ಬಾಗಲಕೋಟೆ * ನಿರ್ಮಾಣವಾದ ವರ್ಷ : 1982 * ಉದ್ದೇಶ : ಕುಡಿಯುವ ನೀರು ಪೂರೈಕೆ , ನೀರಾವರಿ ಹಾಗೂ ವಿದ್ಯುತ್

ಲಿಂಗನಮಕ್ಕಿ ಎಲ್ಲಿದೆ :
ಶಿವಮೊಗ್ಗ ಜಿಲ್ಲೆ , ಸಾಗರ ತಾಲೂಕಿನ ಲಿಂಗನಮಕ್ಕಿ ನದಿ : ಶರಾವತಿ ಎತ್ತರ : 192 ಅಡಿ ಉದ್ದ : 2 , 749 . 29 ಮೀ . ಪೂರ್ಣ ಮಟ್ಟ : 1819 . 00 ಅಡಿ ( ಸಂಗ್ರಹ ಸಾಮರ್ಥ್ಯ : 151 . 75 ಟಿಎಂಸಿ ಲಾಭ ಪಡೆಯುವ ಜಿಲ್ಲೆ : ಇಡಿ ರಾಜ್ಯ ( ವಿದ್ಯುತ್ ) ನಿರ್ಮಾಣವಾದ ವರ್ಷ : 1964 ಉದ್ದೇಶ : ವಿದ್ಯುತ್ ಉತ್ಪಾದನೆ

ಭದ್ರಾ ಜಲಾಶಯ ಎಲ್ಲಿದೆ :
ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲೂಕಿನ ಲಕ್ಕವಳ್ಳಿ ನದಿ : ಭದ್ರಾ ಎತ್ತರ : 59 . 13 ಮೀ . ಉದ್ದ : 1 , 708 ಮೀ . ಪೂರ್ಣ ಮಟ್ಟ : 186 . 00 ಅಡಿ ಸಂಗ್ರಹ ಸಾಮರ್ಥ್ಯ : 71 ಟಿಎಂಸಿ ಲಾಭ ಪಡೆಯುವ ಜಿಲ್ಲೆಗಳು : ದಾವಣಗೆರೆ , ಶಿವಮೊಗ್ಗ , ಚಿಕ್ಕಮಗಳೂರು , ಬಳ್ಳಾರಿ ನಿರ್ಮಾಣವಾದ ವರ್ಷ : 1965 ಉದ್ದೇಶ : ನೀರಾವರಿ , ವಿದ್ಯುತ್ ಉತ್ಪಾದನೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...