1. ಕೆಳಗಿನ ಯಾರು ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ? 1. ನರೆಂದ್ರ ಮೋದಿ 2. ಬರಾಕ್ ಒಬಾಮ 3. ಮನಮೋಹನ್ ಸಿಂಗ್ 4. ದೇವೆಗೌಡ. Correct Answer: option1 Justification: 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆ, ವಿಶ್ವ ಶಾಂತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಜಾಪ್ರಭುತ್ವ ರಕ್ಷಣೆ, ಭ್ರಷ್ಟಾಚಾರ ನಿರ್ಮಾಲನೆ ಮುಂತಾದವುಗಳಲ್ಲಿ ಮೋದಿ ಪಾತ್ರವನ್ನು ಆಧರಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2. ಎಮ್ ನಾಗೇಶ್ವರ ರಾವ್ ಕೆಳಗಿನ ಯಾವ ಸಂಸ್ಥೆಯ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ? 1. CBI 2. RAW 3. NSG 4. IB Correct Answer: option1 Justification: ನಿಷ್ಠಾವಂತ ಪೋಲಿಸ್ ಅಧಿಕಾರಿ ಎಮ್. ನಾಗೇಶ್ವರರಾವ್ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. 3. ಭಾರತ್ ಸ್ಟೆಜ್-4 ಮೋಟಾರು ವಾಹನಗಳನ್ನು ಕೆಳಗಿನ ಯಾವ ವರ್ಷದಿಂದ ಮಾರುವಂತ್ತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ? 1. 2018 2. 2019 3. 2020 4. 2021 Correct Answer: option3 Justification: ದೇಶದಲ್ಲಿ 2020ರ ಏಪ್ರೀಲ್ 1 ರಿಂದ ಜಾರಿಗೆ ಬರುವಂತೆ ಭಾರತ ಸ್ಟೇಜ್-4 ಮೋಟಾರು ವಾಹನಗಳನ್ನು ಮಾರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಭಾರತ ಸ್ಟೇಜ್-6 ಬಿಎಸ್-6 ಎಮಿಷನ್ ನಿಯಮವು 2020ರ ಏಪ್ರೀಲ್ 1 ರಿಂದ ಜಾರಿಗೆ ಬರಲಿದೆ. 4. ಸಿಂಧೂ ನದಿ ನೀರು ಹಂಚಿ...
ಜ್ಞಾನ ಕಾರಂಜಿ! ನಿಮ್ಮ ಜ್ಞಾನ ದಾಹ ತಣಿಸುವ ಜ್ಞಾನ ಸಂಜಿವಿನಿ! ನಿಮ್ಮಿಂದ ನಿಮಗಾಗಿ ಮಾಹಿತಿ ವಿನಿಮಯ.