1. ಕೆಳಗಿನ ಯಾರು ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ?
1. ನರೆಂದ್ರ ಮೋದಿ
2. ಬರಾಕ್ ಒಬಾಮ
3. ಮನಮೋಹನ್ ಸಿಂಗ್
4. ದೇವೆಗೌಡ.
Correct Answer: option1
Justification: 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆ, ವಿಶ್ವ ಶಾಂತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಜಾಪ್ರಭುತ್ವ ರಕ್ಷಣೆ, ಭ್ರಷ್ಟಾಚಾರ ನಿರ್ಮಾಲನೆ ಮುಂತಾದವುಗಳಲ್ಲಿ ಮೋದಿ ಪಾತ್ರವನ್ನು ಆಧರಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2. ಎಮ್ ನಾಗೇಶ್ವರ ರಾವ್ ಕೆಳಗಿನ ಯಾವ ಸಂಸ್ಥೆಯ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ?
1. CBI
2. RAW
3. NSG
4. IB
Correct Answer: option1
Justification: ನಿಷ್ಠಾವಂತ ಪೋಲಿಸ್ ಅಧಿಕಾರಿ ಎಮ್. ನಾಗೇಶ್ವರರಾವ್ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
3. ಭಾರತ್ ಸ್ಟೆಜ್-4 ಮೋಟಾರು ವಾಹನಗಳನ್ನು ಕೆಳಗಿನ ಯಾವ ವರ್ಷದಿಂದ ಮಾರುವಂತ್ತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ?
1. 2018
2. 2019
3. 2020
4. 2021
Correct Answer: option3
Justification: ದೇಶದಲ್ಲಿ 2020ರ ಏಪ್ರೀಲ್ 1 ರಿಂದ ಜಾರಿಗೆ ಬರುವಂತೆ ಭಾರತ ಸ್ಟೇಜ್-4 ಮೋಟಾರು ವಾಹನಗಳನ್ನು ಮಾರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಭಾರತ ಸ್ಟೇಜ್-6 ಬಿಎಸ್-6 ಎಮಿಷನ್ ನಿಯಮವು 2020ರ ಏಪ್ರೀಲ್ 1 ರಿಂದ ಜಾರಿಗೆ ಬರಲಿದೆ.
4. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಕೆಳಗಿನ ಯಾವ ವರ್ಷ ನಡೆಯಿತ್ತು?
1. 1960
2. 1964
3. 1968
4. 1972
Correct Answer: option1
Justification: ಸಿಂಧೂನದಿ ಪಾತ್ರದಲ್ಲಿ ಹರಿಯುವ ಬಿಯಸ್ ರಾವಿ, ಸಟ್ಲೇಜ್ನದಿ ನೀರನ್ನು ಪಾಕಿಸ್ತಾನಕ್ಕೆ ಸೌಹಾರ್ದತೆಯ ದೃಷ್ಠಿಯಿಂದ ಬಿಡುಗಡೆ ಮಾಡಲು 1960ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಪಾಕ್ ಅಧ್ಯಕ್ಷ ಜನರಲ್ ಅಯಾಬಖಾನ್ ನಡುವೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ನಡೆಯಿತ್ತು. ಒಪ್ಪಂದ ಪ್ರಕಾರ ಪೂರ್ವದಲ್ಲಿ ಹರಿಯುತ್ತಿರುವ ಸಿಂಧೂ ನದಿಯ ಉಪನದಿಗಳಾದ ಬೀಯಾಸ್, ರಾವಿ, ಸಟ್ಲೇಜ್ ಭಾರತಕ್ಕೆ ಪಶ್ಚಿಮದಲ್ಲಿರುವ ಸಿಂಧೂ ಜೀನಾಬ್ ಜೀಲಂ ಪಾಕಿಸ್ತಾನಕ್ಕೆ ಅಂತ ನಿರ್ಧರಿಸಲಾಯಿತು.
5. ಲಭ್ಯ ಇರುವ ವಿಮೆ ಸೌಲಭ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿರುವ ದೇಶಗಳ ಪೈಕಿ ಭಾರತ ವಿಶ್ವದಲ್ಲಿ ಎಷ್ಟನೇ ಸ್ಥಾನದಲ್ಲಿದೆ?
1. 1ನೇ
2. 2ನೇ
3. 3ನೇ
4. 4ನೇ
Correct Answer: option2
Justification: ಜೀವ ಮತ್ತು ಸಾಮಾನ್ಯ ವಿಮೆ ಸೌಲಭ್ಯವನ��
1. ನರೆಂದ್ರ ಮೋದಿ
2. ಬರಾಕ್ ಒಬಾಮ
3. ಮನಮೋಹನ್ ಸಿಂಗ್
4. ದೇವೆಗೌಡ.
Correct Answer: option1
Justification: 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆ, ವಿಶ್ವ ಶಾಂತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಜಾಪ್ರಭುತ್ವ ರಕ್ಷಣೆ, ಭ್ರಷ್ಟಾಚಾರ ನಿರ್ಮಾಲನೆ ಮುಂತಾದವುಗಳಲ್ಲಿ ಮೋದಿ ಪಾತ್ರವನ್ನು ಆಧರಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2. ಎಮ್ ನಾಗೇಶ್ವರ ರಾವ್ ಕೆಳಗಿನ ಯಾವ ಸಂಸ್ಥೆಯ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ?
1. CBI
2. RAW
3. NSG
4. IB
Correct Answer: option1
Justification: ನಿಷ್ಠಾವಂತ ಪೋಲಿಸ್ ಅಧಿಕಾರಿ ಎಮ್. ನಾಗೇಶ್ವರರಾವ್ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
3. ಭಾರತ್ ಸ್ಟೆಜ್-4 ಮೋಟಾರು ವಾಹನಗಳನ್ನು ಕೆಳಗಿನ ಯಾವ ವರ್ಷದಿಂದ ಮಾರುವಂತ್ತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ?
1. 2018
2. 2019
3. 2020
4. 2021
Correct Answer: option3
Justification: ದೇಶದಲ್ಲಿ 2020ರ ಏಪ್ರೀಲ್ 1 ರಿಂದ ಜಾರಿಗೆ ಬರುವಂತೆ ಭಾರತ ಸ್ಟೇಜ್-4 ಮೋಟಾರು ವಾಹನಗಳನ್ನು ಮಾರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಭಾರತ ಸ್ಟೇಜ್-6 ಬಿಎಸ್-6 ಎಮಿಷನ್ ನಿಯಮವು 2020ರ ಏಪ್ರೀಲ್ 1 ರಿಂದ ಜಾರಿಗೆ ಬರಲಿದೆ.
4. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಕೆಳಗಿನ ಯಾವ ವರ್ಷ ನಡೆಯಿತ್ತು?
1. 1960
2. 1964
3. 1968
4. 1972
Correct Answer: option1
Justification: ಸಿಂಧೂನದಿ ಪಾತ್ರದಲ್ಲಿ ಹರಿಯುವ ಬಿಯಸ್ ರಾವಿ, ಸಟ್ಲೇಜ್ನದಿ ನೀರನ್ನು ಪಾಕಿಸ್ತಾನಕ್ಕೆ ಸೌಹಾರ್ದತೆಯ ದೃಷ್ಠಿಯಿಂದ ಬಿಡುಗಡೆ ಮಾಡಲು 1960ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಪಾಕ್ ಅಧ್ಯಕ್ಷ ಜನರಲ್ ಅಯಾಬಖಾನ್ ನಡುವೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ನಡೆಯಿತ್ತು. ಒಪ್ಪಂದ ಪ್ರಕಾರ ಪೂರ್ವದಲ್ಲಿ ಹರಿಯುತ್ತಿರುವ ಸಿಂಧೂ ನದಿಯ ಉಪನದಿಗಳಾದ ಬೀಯಾಸ್, ರಾವಿ, ಸಟ್ಲೇಜ್ ಭಾರತಕ್ಕೆ ಪಶ್ಚಿಮದಲ್ಲಿರುವ ಸಿಂಧೂ ಜೀನಾಬ್ ಜೀಲಂ ಪಾಕಿಸ್ತಾನಕ್ಕೆ ಅಂತ ನಿರ್ಧರಿಸಲಾಯಿತು.
5. ಲಭ್ಯ ಇರುವ ವಿಮೆ ಸೌಲಭ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿರುವ ದೇಶಗಳ ಪೈಕಿ ಭಾರತ ವಿಶ್ವದಲ್ಲಿ ಎಷ್ಟನೇ ಸ್ಥಾನದಲ್ಲಿದೆ?
1. 1ನೇ
2. 2ನೇ
3. 3ನೇ
4. 4ನೇ
Correct Answer: option2
Justification: ಜೀವ ಮತ್ತು ಸಾಮಾನ್ಯ ವಿಮೆ ಸೌಲಭ್ಯವನ��
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ