ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಉಪಯುಕ್ತ ಪ್ರಶ್ಣೋತ್ತರಗಳು 11

101. ಸರಿಸ್ಸಾ ಪಕ್ಷಿಧಾಮ ಎಲ್ಲಿದೆ- ರಾಜಸ್ಥಾನ
102. ಮೀನಾಕ್ಷಿ ದೇವಾಲಯ ಎಲ್ಲಿದೆ- ಮಥುರಾ
103. ಗೋವಾದ ಮುಖ್ಯ ಭಾಷೆ-ಕೊಂಕಣಿ
104. ಗೌತಮ ಬುದ್ದ ಮರಣ ಹೊಂದಿದ ಸ್ಥಳ- ಕುಶಿನಗರ
105. ಪಾಕಿಸ್ತಾನದ ಬೇಡಿಕೆ ಯಾವ ಅಧಿವೇಶನದಲ್ಲಿ ಮಂಡನೆಯಾಯಿತು ಲಾಹೋರ ಅಧಿವೇಶನದಲ್ಲಿ
106. ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ 24 ನೇ ರಾಜ್ಯ
107. ಕಂದಹಾರ ವಿಮಾನ ಎಷ್ಟನೇ ಅಪಹರಣ ವರ್ಷ-1998
108. ಮಹಾಲೆಕ್ಕ ಪರಿಶೋಧಕ ಸಂಬಳ- 36000
109. ಲೋಕಸಭೆಗೆ ರಾಜ್ಯದಿಂದ ಎಷ್ಟು ಸದಸ್ಯರು ಆಯ್ಕೆಯಾಗುತ್ತಾರೆ- 28
110. ಫಿರೋಜಾಬಾದ್ ಯಾವುದಕ್ಕೆ ಹೆಸರಾಗಿದೆ-ಗಾಜು
111. ರಾಷ್ಟ್ರಧ್ವಜದ ಅಳತೆ-3*2
112. ಭಾರತದ ದೊಡ್ಡದಾದ ರೆಸಿಡೆನ್ಸಿ- ರಾಷ್ಟ್ರಪತಿ ಭವನ
113. ಭಾರತದ ಪ್ರಥಮ ಎಲೆಕ್ಟ್ರಾನಿಕ್ ರೇಲ್ವೆ- ಕ್ವಿನ್ ಕಲ್ಕತ್ತಾ
114. ಬಾಜ್ಪೆ ವಿಮಾನ ನಿಲ್ದಾಣ ಎಲ್ಲಿದೆ- ಗೋವಾ
115. ಭಾರತದ ಪ್ರಥಮ ಯುದ್ದ ಹಡುಗು-ಆಯ್.ಎನ್.ಎಸ್. ತ್ರಿಶೂಲ್
116. ಭಾರತದ ಪ್ರಥಮ ಅಣು ಬಾಂಬನ್ನು ಪ್ರಥಮವಾಗಿ ಪರೀಕ್ಷೆ ನಡೆದ ವರ್ಷ- 1997
117. ಜಗತ್ತಿನ ದೊಡ್ಡದಾದ ಸಮುದ್ರ-ದ.ಚೀನಾ ಸಮುದ್ರ
118. ಜಗತ್ತಿನ ದೊಡ್ಡದಾದ ನದಿ- ಅಮೇಜಾನ್ ನೈಲ್
119. ಭಾರತದ ನೆಲೆಯಲ್ಲಿರುವ ಕುದುರೆ ಲಾಳಾಕಾರದ ಹವಳದ ದ್ವೀಪಕ್ಕೆ ಉದಾಹರಣೇ ಎಂಧರೆ-ಲಕ್ಷದ್ವೀಪ
120. ಗೋಲ್ಡನ್ ಸಿಟಿ ಎಂದು ಯಾವುದನ್ನು ಕರೆಯುತ್ತಾರೆ- ಹೈಧ್ರಾಬಾದ್
121. ಜಗತ್ತಿನಲ್ಲಿ ಬಂಗಾರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ ದೇಶ- ದ.ಆಪ್ರಿಕಾ
122. ವಿಷರಹಿತ ಹಾವು- ಹೆಬ್ಬಾವು
123. ಎರಡನೇ ಗಲ್ಪ್ ಯುದ್ದ ನಡೆದ ವರ್ಷ-2003
124. ಯುರೋ ನಾಣ್ಯ ಜಾರಿಗೆ ಬಂದದ್ದು-2002
125. ಭದ್ರತಾ ಸಮಿತಿಯ ಕೇಂಧ್ರ ಕಚೇರಿ- ನ್ಯೂಯಾರ್ಕ ದೆಹಲಿ
126. ಸಾರ್ಕದ ಕಾರ್ಯಾಲಯ ಎಲ್ಲಿದೆ- ಕಟ್ಮಂಡು
127. ಗ್ಲೈಕೋಮ ರೋಗ ಯಾಔಅ ಅಂಗಕ್ಕೆ ತಗಲುತ್ತದೆ ಕಣ್ಣಿಗೆ
128. ಮೌಂಟ್ ಎವೆರೆಸ್ಟ್ ಎರಡು ಬರಿ ಏರಿದ ಪ್ರಥಮ ಮಹಿಳೆ-ಜಂಕೋತಾಬೆ
129. ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ- ಸ್ಟೂಮ್ ಬುಕ್ಸ್ಟಾಲ್
130. ಭಗವದ್ಗೀತೆಯನ್ನು ಇಂಗ್ಲೀಷ್ಗೆ ಭಾಷಾಂತರ ಮಾಡಿದ ಪ್ರಥಮ ವ್ಯಕ್ತಿ- ಚಾಲ್ಸ್ ಬುಕ್ಕನಪ್ಪ್
131. ಇಂಗ್ಲೀಷನ ಅತಿ ದೊಡ್ಡ ಕಾದಂಬರಿ- ಮಿಲಿಯಂ ಶ್ವತ್
132. ಚೆನ್ನೈನಲ್ಲಿರುವ ಕಲಾ ಕ್ಷೇತ್ರ ಸ್ಥಾಪಿಸಿದವರು-ಶ್ರೀಮತಿ ರುಕ್ಮಿಣಿದೇವಿ ಅರುಂಡಾ
133. ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಭಾರತೀಯ ಚಿತ್ರ-ಗಾಂಧಿ
134. ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸ್ಥಳ- ಹೈದ್ರಾಬಾಧ್-ರಾಮೋಜಿರಾವ್
135. ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡ ಪ್ರಥಮ ಚಿತ್ರ-ಗಾಂಧಿ(ಭಾರತ)
136. ಪ್ರಥಮ ಖಾಸಗಿ ಟಿ.ವಿ ಸುದ್ದಿ ಚಾನೆಲ್- ಶೆಹರ್
137. ಪ್ರಥಮ ಮೊಬೈಲ್ ಫೋನ್-ಸಿಮನ್ಸ್
138. ಭಾರತದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ-ಮದನಮೋಹನ ಮಾಳ್ವಿಯಾ(ಪುನಂ)
139. ಭಾರತದ ಪ್ರಥಮ ಮುಕ್ತ ವಿಶ್ವವಿದ್ಯಾಲಯ- ಇಗ್ನೋ- ಇಂದಿರಾಗಾಂಧಿ
140. ಪೋಲಿಯೋ ವ್ಯಾಖ್ಸಿನ್ ಕಂಡು ಹಿಡಿದವರು ಯಾರು? ಜಾನಾ ಸಾಕ್
141. ಇನ್ಸುಲಿನ್ ಸಂಶೋದಕ ಯಾರು ಪೆಡ್ರಿಕ್ ಬ್ಯಾಂಟಿಂಗ್
142. ಕಾಲಾರಾ ಬೆಸಿಲಸ್ ಸಂಶೋಧಕರು ಯಾರು 1880 ಲೂಯಿ ಪಾಶ್ಚರ
143. ಏಡ್ಸ್ ವೈರಸ್ ಎಚ್.ವಿ.ಎಲ್.ಡಿ ಯನ್ನು ಯಾವ ದೇಶದಲ್ಲಿ ಕಂಡು ಹಿಡಿಯಲಾಯಿತು: ಯು.ಎಸ್. ಎ
144. ಗನ್ ಪೌಡರ್ ಸಂಶೋಧಕರು ಯಾರು-ರಿಚರ್ಡ ಗ್ಯಾಚಲಿಂಗ್-ಯುಎಸ್ಎ
145. ಎಕ್ಸ್ ರೇ ಸಂಶೋಧಕ ರಾಂಟಜನ್ ಯಾವ ದೇಶದವನು ಜಪಾನ್ 1895
146. ಕ್ರಯೋಜಿನಿಕ ವಿಜ್ಞಾನ ಯಾವುದಕ್ಕೆ ಸಂಬಂಧಿಸಿದೆ. ಬಾಹ್ಯಾಕಾಶ
147. ಪೆಟ್ರೋಲ್ ಇಂಜಿನ್ ಸಂಶೋಧಕರು ಯಾರು? ಕಾರ್ಲಬೆಂಚ್ ಜರ್ಮನಿ
148. ನೋಬೆಲ್ ಗ್ಯಾಸುಗಳ ಸಂಶೋಧಕರು ಯಾರು ವಿಲಿಯಂ, ಮೆಡೆಂಟ್, ಇಂಗ್ಲೇಂಡ್
149. ಮಾನವನ ಉಗಮ ಯಾವ ದೇಶಗಳಲ್ಲಿ ಗುರ್ತಿಸಲಾಯಿತು. ಆಫ್ರಿಕಾ
150. ಆಧುನಿಕ ಮಾನವನ ಇಂದಿನ ಹೆಸರು ಏನು? ಹೊಮೊಸೆಪಿಯನ್
151. ಜೀವ ವಿಕಾಸವಾಗಿ ಎಷ್ಟು ವರ್ಷವಾಯಿತು. 40000 ವರ್ಷ
152. ಆಲ್ಕೋಹಾಲ್ ಯಾವುದನ್ನು ಒಳಗೊಂಡಿರುತ್ತದೆ. ಅಲ್ಕೇನುಗಳನ್ನು
153. ಮನೆಯಲ್ಲಿರುವ ನೊಣಗಳನ್ನು ಇವುಗಳ ಮೂಲಕ ನಿಯಂತ್ರಿಸಬಹುದು.ಡಿ.ಡಿ,ಟಿ ಮೂಲಕ
154. ಪ್ಯಾರನ್ ಹೀಟ್ ಮತ್ತು ಸೆಂಟ್ರಿಗ್ರೇಡ್ಗಳಲ್ಲಿ ಉಷ್ಣತೆ ಸಮವಾಗಿರುತ್ತದೆ ಯಾವ ವಸ್ತುವಿನಲ್ಲಿ- ಸೀಮೆ ಎಣ್ಣೆಯಲ್ಲಿ
155. ಚಂಧ್ರನ ಮೇಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಿಂದ ಕಾಣುತ್ತದೆ-ಕಪ್ಪು
156. ಛಾಯಾ ಚಿತ್ರಗಳು ದೀರ್ಘಾಬಾಳಿಕೆ ಯಾವ ರೀತಿಯಾಗಿ ತಯಾರಿಸುತ್ತಾರೆ ಸಿಲ್ವರ್ ಬ್ರೋಮೈಡ್
157. ಡೌನ್ಸ್ ಸಿಂಡ್ರೋಮನಲ್ಲಿರುವ ಕ್ರೋಮೊಸೋಮುಗಳ ಸಂಖ್ಯೆ; 47
158. ಸೊಳ್ಳೆಗಳ ಜೀವನ ಕ್ರಿಯೆಯನ್ನು ನಿಯಂತ್ರಿಸಲು ಇದನ್ನು ಬಳಸುತ್ತಾರೆ –ಡಿ.ಡಿ.ಟಿ
159. ಹೊಳೆಯುವ ಎರಡು ಅಲೋಹಗಳು ಯಾವುವು-ಗ್ರಾಪೈಟ್ & ಅಯೋಡಿನ್
160. ಬ್ರೆಡ್ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ- ಇಸ್ಟ್
161. ಇದನ್ನು ಬಿಳಿ ಕಲ್ಲಿದ್ದಲು ಎಂದು ಕರೆಯುತ್ತಾರೆ-ಯುರೋನಿಯಂ
162. ಹಣ್ಣಿನ ರಸವನ್ನು ಸಂರಕ್ಷಿಸಲು ಇದನ್ನು ಬಳಸುತ್ತಾರೆ-ಸೋಡಿಯಂ ಬೆಂಜೋಯಿಟ್
163. ಹಾಲಿನ ಕುದಿಯುವ ಬಿಂದು ಎಷ್ಟು 1000 ಸಿ
164. ಹಾಲು ಗಿಣ್ಣು ಮತ್ತು ತತ್ತಿಯಲ್ಲಿರುವ ವಿಟಾಮಿನ್-ಎ
165. ಆಟಗಾರರಿಗೆ ಶಕ್ತಿ ಭರಿಸಲು ಕೊಡಲಾಗುವ ಪೋಷಕಾಂಶ- ಗ್ಲೋಕೋಸ್
166. ಇವುಗಳನ್ನು ಆತ್ಮಹತ್ಯೆಯ ಚೀಲಗಳೆಂದು ಕರೆಯುತ್ತಾರೆ-ಲೈಸೋಜೋಮ್
167. ಮಲ್ಟಿಪಲ್ ಅಲೆಲಿಸಮ್ಗೆ ಒಂದು ಉದಾಹರಣೆ- ಮಾನವನ ರಕ್ತದ ಗುಂಪುಗಳು
168. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರು-ಸೋಡಿಯಂ ಹೈಡ್ರಾಕ್ಸೈಡ್
169. ಹೆಚ್ಚು ಶಾಖ ನಿರೋಧಕ ಗ್ಲಾಸ್ ಯಾವುದು-ದೃಗ್ನಾರುಗಾಜು
170. ಪೆರ್ವಿಲೇಸನಲ್ಲಿ ಹೆಚ್ಚು ಸಾರಜನಕ ಅಂಶ ಯಾವುದು- ಯುರಿಯಾ
171. ಆಲ ಅನಿಲ ಇವುಗಳ ಮಿಶ್ರಣವಾಗಿದೆ- ಕಾರ್ಬನ್ ಮೋನಾಕ್ಸೈಡ್ ಮತ್ತು ಜಲಜನಕ
172. ಮೂತ್ರದಲ್ಲಿ ವಿಸರ್ಜಿಸಲ್ಪಡುವ ವಿಟಾಮಿನ್
173. ಮಾನವನ ದೇಹದಲ್ಲಿ ಪಕ್ಕೆಲುಬುಗಳ ಸಂಖ್ಯೆ ಎಷ್ಟು 24
174. ಅಯೋಡೈಸ್ ಉಪ್ಪು ಇದನ್ನು ಒಳಗೊಂಡಿರುತ್ತದೆ ಅಯೋಡಿನ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....