* ಅಂತರ್ರಾಷ್ಟ್ರೀಯ
ಡೆಡ್ ಲೈನ್ (Deadline) ಯಾವ ಸ್ಥಳದಲ್ಲಿದೆ ?
Ans: ಪೆಸಿಫಿಕ್
ಸಾಗರ.
* ರಾಷ್ಟೀಯ
ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ
(NREGA) ವನ್ನು ಮೊತ್ತ ಮೊದಲಿಗೆ ಜಾರಿಗೆ
ತಂದ ಸಮ್ಮಿಶ್ರ ಸರ್ಕಾರ ಯಾವುದು ?
Ans: ಯುನೈಟೆಡ್
ಪ್ರೊಗ್ರೆಸೀವ್ ಮೈತ್ರಿಕೂಟ (UPA) - 2004 -2009.
* ಅಪಾಯದ
ಅಂಚಿನಲ್ಲಿರುವ ಏಷ್ಯಾದ ಸಿಂಹಗಳನ್ನು ಹೊಂದಿರುವ
ಭಾರತದ ಏಕೈಕ ಅಭಯಾರಣ್ಯ ಎಲ್ಲಿದೆ
?
Ans: ಗುಜರಾತ್.
*ಭಾರತೀಯ
ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಇಬ್ಬರು
ಕನ್ನಡಿಗರು ಯಾರು?
Ans: ಬೆನಗಲ್
ರಾಮರಾವ್ ಮತ್ತು ಎಚ್.ವಿ.ಆರ್.ಅಯ್ಯಂಗಾರ್
*ಗಾಂಧಿ
೧೯೧೯ರಲ್ಲಿ ನವ ಜೀವನ್ ಪತ್ರಿಕೆ
ಸಂಪಾದಕೀಯಕ್ಕೆ ಇಳಿದರು. ಯಾವ ಭಾಷೆಯಲ್ಲಿ
ಈ ಪತ್ರಿಕೆ ಇದ್ದಿತು?
Ans: ಗುಜರಾತಿ.
*ಮಹಿಳೆಯರು
ಒಲಂಪಿಕ್ಸ್ನಲ್ಲಿ ಮೊದಲ ಬಾರಿಗೆ
ಪಾಲ್ಗೊಂಡಿದ್ದು ಯಾವ ವರ್ಷ?
Ans: 1900 ರಲ್ಲಿ
*ಮೃತ ಸಮುದ್ರ (ಡೆಡ್ಸೀ)
ಯಾವ ದೇಶದಲ್ಲಿದೆ?
Ans: ಇಸ್ರೇಲ್
*ಭಾರತದ
ಮೊದಲ ಜಾಗೃತ ಆಯುಕ್ತರಾಗಿದ್ದ ಕನ್ನಡಿಗ
ಯಾರು?
Ans: ಶ್ರೀ
ನಿಟ್ಟೂರು ಶ್ರೀನಿವಾಸರಾವ್
*ಕರ್ನಾಟಕ
ಸಂಗೀತಾಭ್ಯಾಸಿಗಳು ಕಲಿಯುವ ಮೊದಲ ಗೀತೆ
ಕನ್ನಡದ ಲಂಬೋದರ ಲಕುಮಿಕರ ಗೀತೆಯ
ಕರ್ತೃ ಯಾರು? ಇದು ಯಾವ
ರಾಗದಲ್ಲಿದೆ?
Ans: ಪುರಂದರದಾಸರು,
ಮಲಹರಿ ರಾಗದಲ್ಲಿದೆ.
*ಧ್ಯಾನ್ಚಂದ ಎಂಬ ಹಾಕಿ
ಆಟಗಾರ ಮೊದಲು ಯಾವ ವೃತ್ತಿಯಲ್ಲಿದ್ದವರು?
Ans: ಸೈನ್ಯದಲ್ಲಿ
ಸಿಪಾಯಿ.
*ಭಾರತದ ಮೂರು ಪ್ರಾದೇಶಿಕ ಕ್ಷೀರೋದ್ಯಮ ಸಂಶೋಧನೆ ಕೇಂದ್ರಗಳಲ್ಲಿ ಒಂದು ಕರ್ನಾಟಕದಲ್ಲಿದೆ. ಅದು ಎಲ್ಲಿದೆ?
Ans: ಬೆಂಗಳೂರಿನ ಆಡುಗೋಡಿ
*೧೯೨೪ ರ ಬೆಳಗಾವಿ ಕಾಗ್ರೇಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯನ್ನು ಹಾಡಿದವರು ಒಬ್ಬ ಖ್ಯಾತ ಹಿಂದೂಸ್ಥಾನಿ ಗಾಯಕಿ. ಈಕೆ ಯಾರು?
Ans: ಗಂಗುಬಾಯಿ
ಹಾನಗಲ್ಲ.
*ಶಿವಪುರಿ ರಾಷ್ಟ್ರೀಯ ಉದ್ಯಾನ ಎಲ್ಲಿದೆ?
Ans: ಮಧ್ಯಪ್ರದೇಶ.
*ಮಧ್ಯಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
Ans: November first, 1956.
*ಜೈ ಜವಾನ್ ಜೈ ಕಿಸಾನ್ ಘೋಷಣೆ ಜೊತೆಗೆ ಜೈ ವಿಜ್ಞಾನ್ ಎಂಬುವುದನ್ನು ಸೇರಿಸಿದವರು ಯಾರು?
Ans: ವಾಜಪೇಯಿ.
*೧೮೮೪ ರಲ್ಲಿ ಜಿನೀವಾದಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸ್ಥಾಪಿಸಿದವರು ಯಾರು?
Ans: ಹೆನ್ರಿ ಡುನಾಂಟ್.
*ಕಬ್ಬಿಣ ತಯಾರಿಸುವ ಊದು ಕೊಳವೆಗಳನ್ನು ಕ್ರಿಸ್ತ ಪೂರ್ವದಲ್ಲಿ ತಯಾರಿಸಿದ ದೇಶ ಯಾವುದು?
Ans: ಚೀನಾ.
* ಇತ್ತೀಚೆಗೆ ವಿವಾದಕ್ಕೊಳಪಟ್ಟ 'The Hindus An Alternative History' ಪುಸ್ತಕದ ಲೇಖಕಿ :
Ans: ವೆಂಡಿ ಡೋನ್ ಗಿರ್.
* ನ್ಯಾನೊ (NANO) ವಿಜ್ಞಾನದಲ್ಲಿ ಎಂಟೆಕ್ (M TECH) ಆರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು ?
Ans: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.
* ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಯಾವ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು ?
Ans: ಒರಿಯಾ
(ಓರಿಸ್ಸಾ)
* ಕರ್ನಾಟಕದಲ್ಲಿ ವಾರ್ಡ್ ಸಭೆಯು ಕನಿಷ್ಠ ಎಷ್ಟು ತಿಂಗಳಿಗೊಮ್ಮೆ ಕರೆಯಲಾಗುತ್ತದೆ ?
Ans: 6 ತಿಂಗಳು.
* ಈ ಕೆಳಗಿನ ಯಾವ ದಿನವನ್ನು ಭಾರತದ ನೌಕಾಸೇನಾ ದಿನ್ನವನ್ನಾಗಿ ಆಚರಿಸಲಾಗುತ್ತದೆ?
Ans: ಡಿಸೆಂಬರ್ 04.
* ಬಾಬ್ರಿ ಮಸೀದಿಯನ್ನು 1991 ರಲ್ಲಿ ಧ್ವಂಸಗೊಳಿಸಲಾಯಿತು, ಆಗ ಅಧಿಕಾರವಧಿಯಲ್ಲಿ ಪ್ರಧಾನಿ ಯಾರು?
Ans: ಪಿ.ವಿ.ನರಸಿಂಹರಾವ್
* ರಾಮಾಯಣದ ರಾಮನ ತಾಯಿಯ ಹೆಸರೇನು?
Ans: ಕೌಸಲ್ಯೆ
* ಪ್ರಸ್ತುತ ಯಾವ ರಾಷ್ಟ್ರದಲ್ಲಿ ಅತಿ ಹೆಚ್ಚು ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ?
Ans: ಪಾಕಿಸ್ತಾನ
* 'ಭಾರತ ರತ್ನ' ಸೇರಿದಂತೆ ಇತರ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಪಡಿಸಿದ ಪ್ರಧಾನಿ ಯಾರು?
Ans: ಮೊರಾರ್ಜಿ ದೇಸಾಯಿ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ