ಸಾಮಾನ್ಯ ಇತಿಹಾಸ ಕರ್ನಾಟಕದ ಬಗ್ಗೆ:
*ಲಾರ್ಡ್ ಸೊಮೆಲ್ ಎಂಬ ಬ್ರಿಟಿಷ್ ವಿದ್ವಾಂಸನು ನಾಲ್ವಡಿ ಕೃಷ್ಣರಾಜ ಒಡೆಯರನ್ನು ಅಶೋಕನಿಗೆ ಹೋಲಿಸಿದ್ದನು.
*ಮಾಹಾತ್ಮಾ ಗಾಂಧೀಜಿಯವರು ನಾಲ್ವಡಿ ಕೃಷ್ಣರಾಜ ಒಡೆಯರನ್ನು ರಾಜಶ್ರೀ ಎಂದು ಕರೆಯುತ್ತಿದ್ದರು.
*ನಾಲ್ವಡಿ ಕೃಷ್ಣಾರಾಜ ಒಡೆಯರು ಮೈಸೂರು ಸಂಸ್ಥಾನದ 24 ನೇ ದೊರೆಯಾಗಿದ್ದರು.
*ಮೈಸೂರು ವಿಶ್ವ ವಿದ್ಯಾಲಯವನ್ನು 1916 ಜುಲೈ 27 ರಂದು ಸ್ಥಾಪಿಸಲಾಯಿತು.
*ಮೈಸೂರು ವಿಶ್ವ ವಿದ್ಯಾಲಯವನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದರು ಇವರು ಮೊದಲ
ಕುಲಪತಿಗಳು ಆಗಿದ್ದರು.
*ನಾಲ್ವಡಿ ಕೃಷ್ಣರಾಜ ಒಡೆಯರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
*ಭಾರತೀಯ ವಿಜ್ಞಾನ ಸಂಸ್ಥೆಯು ಬೆಂಗಳೂರಿನಲ್ಲಿ 1909 ರಲ್ಲಿ ಸ್ಥಾಪಿಸಲು ಭೂಮಿಯನ್ನು ನಾಲ್ವಡಿ
ಕೃಷ್ಣರಾಜ ಒಡೆಯರ ರವರು ಒದಗಿಸಿದ್ದರು.
*ವಾಣಿ ವಿಲಾಸ ಸಾಗರ ಕರ್ನಾಟಕ ಮೊದಲ ಅಣೆಕಟ್ಟಾಗಿದೆ. ಇದನ್ನು ಮಾರಿಕಣಿವೆ ಎಂದು ಕೂಡಾ ಕರೆಯುತ್ತಾರೆ.
*ಕರ್ನಾಟಕದಲ್ಲಿ ಧೀರ್ಗಾವದಿ ಆಳ್ವಿಕೆ ನಡೆಸಿದ ಮುಖ್ಯಮಂತ್ರಿ ಡಿ.ದೇವರಾಜ ಅರಸು.
*ಕರ್ನಾಟಕದಲ್ಲಿ ಹೆಚ್ಚು ಬಾರಿ ಆಯ್ಕೆಯಾದ ಮುಖ್ಯ ಮಂತ್ರಿ(3 ಬಾರಿ)- ರಾಮಕೃಷ್ಣ ಹೆಗಡೆ.
*ಸೆಪ್ಟೆಂಬರ್ 17 1947 ರಂದು ಹೈದ್ರಾಬಾದ್ ಕರ್ನಾಟಕವುನಿಜಾಮನ ಆಳ್ವಿಕೆಯಿಂದ ಮುಕ್ತಗೊಂಡಿತು.
*ಸೆಪ್ಟೆಂಬರ್ 17 ನ್ನು ಹೈದ್ರಾಬಾದ್ ಕರ್ನಾಟಕವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.
*ಕರ್ನಾಟಕ ಏಕೀಕರಣವಾದ 50 ನೇ ವರ್ಷದ ಸಂದರ್ಭದಲ್ಲಿ ಏಕೀಕರಣ ಪ್ರಶಸ್ತಿಯನ್ನುನೀಡಲಾಯಿತು.
*ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟಿದ ದಿನವಾದ ಸೆಪ್ಟೆಂಬರ 15 ನ್ನು 'ಇಂಜಿನಿಯರ್ಸ್ ಡೇ' ಯಾಗಿ
ಆಚರಿಸಲಾಗುತ್ತದೆ.
*ಸರ್ ಎಂ ವಿಶ್ವೇಶ್ವರಯ್ಯನವರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು.
*ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ ಗೋಕಾಕ್ (1990) ರವರ ಕೃತಿ- ಭಾರತ ಸಿಂಧೂ ರಶ್ಮಿ.
*'ಜಯ ಭಾರತ ಜನನಿಯ ತನುಜಾತೆ' ಯನ್ನು ಕರ್ನಾಟಕ ರಾಜ್ಯಗೀತೆಯನ್ನಾಗಿ ಜನವರಿ 6, 2004 ರಂದು
ಸರ್ಕಾರಅಧೀಕೃತವಾಗಿ ಘೋಷಿಸಿತು.
* ಕರ್ನಾಟಕ ಮೊದಲ ಬಾರಿಗೆ ರಾಷ್ಟ್ರಪತಿ ಆಡಳಿತವು 1971 ರಲ್ಲಿ ವಿರೇಂದ್ರ ಪಾಟೀಲರ ಕಾಲದಲ್ಲಿ
ಜಾರಿಗೆ ಬಂದಿತು.
*ಇದುವರೆಗೆ ಕರ್ನಾಟಕ ದಲ್ಲಿ6 ಬಾರಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದೆ.
*ನವೆಂಬರ್ 1, 1973 ರಲ್ಲಿ ಮೈಸೂರ್ ರಾಜ್ಯವು
ಕರ್ನಾಟಕ ವೆಂದುನಾಮಕರಣಗೊಂದಿತು..
*1947 ರಿಂದ 1956 ರವರೆಗೆ ಜಯಚಾಮರಾಜೇಂದ್ರ ಒಡೆಯರು ಮೈಸೂರು ರಾಜ್ಯದ ರಾಜ ಪ್ರಮುಖರಾಗಿ ಕಾರ್ಯನಿರ್ವಹಿಸಿದರು.
* ಕರ್ನಾಟಕವು 1956 ನವೆಂಬರ್ 26 ರಂದು ಏಕೀಕರಣಗೊಂಡಿತು.
*ಕನ್ನಡ ಸಾಹಿತ್ಯ ಪರಿಷತ್-1915 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.
*ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಮೂಲ ಕಾರಣಕರ್ತರು-ನಾಲ್ವಡಿ ಕೃಷ್ಣರಾಜ ಒಡೆಯರು.
* ಕರ್ನಾಟಕ ವಿದ್ಯವರ್ದಕ ಸಂಘವನ್ನು ಜುಲೈ 20, 1890 ರಲ್ಲಿ ಆರ್ ಹೆಚ್ ದೇಶಪಾಂಡೆಯವರು ದಾರವಾಡದಲ್ಲಿ
ಸ್ಥಾಪಿಸಿದರು.
*ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯನ್ನು ರಾಮ ರಾಜ್ಯ ಅವಧಿ ಎಂದು ಕರೆಯುತ್ತಿದ್ದರು.
*ಹೊಯ್ಸಳರ ರಾಜಧಾನಿ ದ್ವಾರಸಮುದ್ರವಾಗಿತ್ತು. ಪ್ರಸ್ತುತವಾಗಿ ಹಳೇಬಿಡು ಎಂದು ಕರೆಯಲಾಗುತ್ತದೆ.
*ಹಳೇಬಿಡು ಮಲ್ಲಿಕಾಪರನಿಂದ ಎರಡು ಬಾರಿ ದಾಳಿಗೆ ಒಳಗಾಗಿತ್ತು.
*ಹೊಯ್ಸಳ ಸಾಮ್ರಾಜ್ಯದ ವಾಸ್ತುಶಿಲ್ಪವನ್ನು ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಕಾಣಬಹುದು.
*ವಾಣಿವಿಲಾಸ ಅಣೆಕಟ್ಟನ್ನು ವೇದಾವತಿ ನದಿಗೆ ಚಿತ್ರದುರ್ಗದ ಹಿರಯೂರು ಬಳಿನಿರ್ಮಿಸಲಾಗಿದೆ.
*ಮೈಸೂರು ವಿಧಾನ ಪರಿಷತನ್ನು 1907 ರಲ್ಲಿ ಮೈಸೂರಿನ ಸಂಸ್ಥಾನವು ಆರಂಭಿಸಿತು.
*ಉದಯವಾಗಲೀ ನಮ್ಮ ಚೆಲುವ ಕನ್ನಡ ನಾಡು ಎಂಬ ಹಾಡನ್ನು ಬರೆದವರು ಹುಯಿಲಗೋಳ ನಾರಾಯಣರಾವ ರವರು.
*ಆಲೂರು ವೆಂಕಟರಾಯರು ಕರ್ನಾಟಕ ಗತ ವೈಬವ ಎಂಬ ಕೃತಿಯನ್ನು 1912 ರಲ್ಲಿ ಬರೆದರು.
*ಸಿದ್ದಪ್ಪ ತೋಟಪ್ಪ ಕಂಬಲಿಯು ಬಾಂಬೆ ಲೇಜಿಸ್ಲ್ಯಾಟೀವ್ ಕೌನ್ಸಿಲಗೆ ಆಯ್ಕೆಯಾಧ ಕನ್ನಡಿಗರು.
*1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೇಸ್ ಅಧೀವೇಶನದ ಅಧ್ಯಕ್ಷತೆಯನ್ನು ಮಾಹಾತ್ಮಾ ಗಾಂಧಿಯವರು ವಹಿಸಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ