ಈ ದಿನವನ್ನು "ಇಂಜಿನಿಯರ್ಸ್ ಡೇ" ಎಂದು ಆಚರಿಸಲಾಗುತ್ತದೆ.
ಸರ್ ಎಂ. ವಿಶ್ವೇಶ್ವರಯ್ಯ ಅವರು ಈ ದೇಶ ಕಂಡ ಪ್ರತಿಭಾವಂತ ಇಂಜಿನಿಯರ್. ಅವರ ಜನ್ಮದಿನ ಸೆ. 15. ಆ ದಿನವನ್ನು ದೇಶಾದ್ಯಂತ ಇಂಜಿನಿಯರ್ಗಳ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ನಿರ್ವಣಕ್ಕೆ ಕೊಡುಗೆ ನೀಡಿದ ಇಂಜಿನಿಯರ್ಗಳನ್ನು ನೆನಪಿಸಿಕೊಳ್ಳುವ ಮೂಲಕ ಅವರಿಗೆ ನಮನ ಸಲ್ಲಿಸುವ ದಿನವೇ ‘ಇಂಜಿನಿಯರ್ಸ್ ಡೇ’.
ಪುಟ್ಟ ಮನೆಯಿಂದ ಭವ್ಯ ಮಹಲುಗಳವರೆಗೆ ನಾನಾ ವಿನ್ಯಾಸದ, ಅಂದ ಚೆಂದದ ಕಟ್ಟಡ ನಿರ್ವಿುಸುವಲ್ಲಿ ಇಂಜಿನಿಯರ್ಗಳ ಪಾತ್ರ ಬಹು ಮುಖ್ಯವಾದುದು. ಮನೆಯೊಡೆಯನ ಆಸಕ್ತಿ, ಆಶಯಗಳಿಗೆ ಧಕ್ಕೆಯಾಗದ ಹಾಗೆ ತಮ್ಮ ಜಾಣ್ಮೆ ಬಳಸಿ ಕಟ್ಟೋಣಗಳನ್ನು ಅಚ್ಚುಮೆಚ್ಚಾಗಿಸುವವರು ಈ ಅಭಿಯಂತರರು. ಸೇತುವೆ, ತೂಗು ಸೇತುವೆ, ಮೇಲ್ಸೇತುವೆ, ಹೆದ್ದಾರಿ, ನೀರಾವರಿ ಕಾಲುವೆ… ಹೀಗೆ ನಮ್ಮ ನಿತ್ಯ ಬದುಕಿನ ಹತ್ತು ಹಲವು ಮಜಲುಗಳಲ್ಲಿ ಇಂಜಿನಿಯರ್ಗಳ ಪಾತ್ರವಿದೆ. ಸರ್ ಎಂ.ವಿ. ಅವರ ದೂರಾಲೋಚನೆಯ ಫಲವಾಗಿ ಆರಂಭವಾದ ಅನೇಕ ಕಾಲೇಜುಗಳು ಇಂಜಿನಿಯರ್ಗಳನ್ನು ಸೃಷ್ಟಿಸುತ್ತಿವೆ. ಪರಿಣಾಮವಾಗಿ ಅನೇಕ ಅಭಿಯಂತರರು ತಮ್ಮ ಪ್ರತಿಭೆಯನ್ನು ರಾಷ್ಟ್ರ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷ ವಾಗಿ ಧಾರೆ ಎರೆಯುತ್ತಿದ್ದಾರೆ.
ಸರ್ ಎಂ. ವಿಶ್ವೇಶ್ವರಯ್ಯ ಅವರು ಈ ದೇಶ ಕಂಡ ಪ್ರತಿಭಾವಂತ ಇಂಜಿನಿಯರ್. ಅವರ ಜನ್ಮದಿನ ಸೆ. 15. ಆ ದಿನವನ್ನು ದೇಶಾದ್ಯಂತ ಇಂಜಿನಿಯರ್ಗಳ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ನಿರ್ವಣಕ್ಕೆ ಕೊಡುಗೆ ನೀಡಿದ ಇಂಜಿನಿಯರ್ಗಳನ್ನು ನೆನಪಿಸಿಕೊಳ್ಳುವ ಮೂಲಕ ಅವರಿಗೆ ನಮನ ಸಲ್ಲಿಸುವ ದಿನವೇ ‘ಇಂಜಿನಿಯರ್ಸ್ ಡೇ’.
ಪುಟ್ಟ ಮನೆಯಿಂದ ಭವ್ಯ ಮಹಲುಗಳವರೆಗೆ ನಾನಾ ವಿನ್ಯಾಸದ, ಅಂದ ಚೆಂದದ ಕಟ್ಟಡ ನಿರ್ವಿುಸುವಲ್ಲಿ ಇಂಜಿನಿಯರ್ಗಳ ಪಾತ್ರ ಬಹು ಮುಖ್ಯವಾದುದು. ಮನೆಯೊಡೆಯನ ಆಸಕ್ತಿ, ಆಶಯಗಳಿಗೆ ಧಕ್ಕೆಯಾಗದ ಹಾಗೆ ತಮ್ಮ ಜಾಣ್ಮೆ ಬಳಸಿ ಕಟ್ಟೋಣಗಳನ್ನು ಅಚ್ಚುಮೆಚ್ಚಾಗಿಸುವವರು ಈ ಅಭಿಯಂತರರು. ಸೇತುವೆ, ತೂಗು ಸೇತುವೆ, ಮೇಲ್ಸೇತುವೆ, ಹೆದ್ದಾರಿ, ನೀರಾವರಿ ಕಾಲುವೆ… ಹೀಗೆ ನಮ್ಮ ನಿತ್ಯ ಬದುಕಿನ ಹತ್ತು ಹಲವು ಮಜಲುಗಳಲ್ಲಿ ಇಂಜಿನಿಯರ್ಗಳ ಪಾತ್ರವಿದೆ. ಸರ್ ಎಂ.ವಿ. ಅವರ ದೂರಾಲೋಚನೆಯ ಫಲವಾಗಿ ಆರಂಭವಾದ ಅನೇಕ ಕಾಲೇಜುಗಳು ಇಂಜಿನಿಯರ್ಗಳನ್ನು ಸೃಷ್ಟಿಸುತ್ತಿವೆ. ಪರಿಣಾಮವಾಗಿ ಅನೇಕ ಅಭಿಯಂತರರು ತಮ್ಮ ಪ್ರತಿಭೆಯನ್ನು ರಾಷ್ಟ್ರ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷ ವಾಗಿ ಧಾರೆ ಎರೆಯುತ್ತಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ