ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತರು 1991 ರಿಂದ 2017

2016: ಮಹಾಬಲೇಶ್ವರ ಸೇಯ್ಲ್ - "ಹಾಥನ್" (ಕಾದಂಬರಿ) - ಕೊಂಕಣಿ
÷÷÷÷÷÷÷÷÷÷÷
* *ಪದ್ಮ ಸಚ್ದೇವ್ - "ಚಿಟ್-ಚೆಟೆ" (ಆಟೋಬಯಾಗ್ರಫಿ) - ಡೋಗ್ರಿ*
÷÷÷÷÷÷÷÷÷÷÷÷
* *2014: ವೀರಪ್ಪ ಮೊಯ್ಲಿ - "ರಾಮಾಯಣ ಮಹನ್ವೇಷನ್" (ಕವಿತೆ) - ಕನ್ನಡ*
÷÷÷÷÷÷÷÷÷÷÷
* *2013: ಗೋವಿಂದ ಮಿಶ್ರಾ - "ಧುಲ್ ಪೌಡೋ ಪರ್" (ಕಾದಂಬರಿ) - ಹಿಂದಿ*
÷÷÷÷÷÷÷÷÷÷
* *2012: ಸುಗತ ಕುಮಾರಿ - "ಮನಲೆಝುತು" (ಕವನ ಸಂಗ್ರಹ) - ಮಲೆಯಾಳಂ*
÷÷÷÷÷÷÷÷÷
* *2011: ಎ. ಎ. ಮನವಲನ್ - "ಇರಾಮಾ ಕಥೈಮ್ ಇರಮಯಕಲ್ಲುಂ" - ತಮಿಳು*
÷÷÷÷÷÷÷÷÷÷÷
* *2010: ಎಸ್. ಎಲ್. ಭೈರಪ್ಪ - "ಮಂದ್ರ" - ಕನ್ನಡ*
÷÷÷÷÷÷÷÷÷÷÷
* *2009: ಸುರ್ಜಿತ್ ಪಾತಾರ್ - "ಲಫ್ಜನ್ ಡಿ ದರ್ಗಾ" - ಪಂಜಾಬಿ*
÷÷÷÷÷÷÷÷÷÷
* *2008: ಲಕ್ಷ್ಮಿ ನಂದನ್ ಬೋರಾ - "ಕಯಕಲ್ಪ" (ಕಾದಂಬರಿ) - ಅಸ್ಸಾಮಿ*
÷÷÷÷÷÷÷÷÷÷
* *2007: ನಯೆರ್ ಮಸೂದ್ - "ಟಾವೋಸ್ ಚಾಮನ್ ಕಿ ಮೈನಾ" (ಸಣ್ಣ ಕಥೆಗಳ ಸಂಗ್ರಹ) - ಉರ್ದು*
÷÷÷÷÷÷÷÷÷÷÷÷
* *2006: ಜಗನ್ನಾಥ್ ಪ್ರಸಾದ್ ದಾಸ್ - "ಪರಿಕಾರಿಮಾ" (ಕವನ ಸಂಗ್ರಹ) - ಒರಿಯಾ*
÷÷÷÷÷÷÷÷÷÷
* *2005: ಕೆ. ಅಯ್ಯಪ್ಪ ಪಾಣಿಕರ್ - "ಅಯ್ಯಪ್ಪ ಪಣಿಕಾರ್ಡು ಕೃತಿಕಳ್" (ಕವನ ಸಂಗ್ರಹ) - ಮಲಯಾಳಂ*
÷÷÷÷÷÷÷÷÷÷÷÷
* *2004: ಸುನೀಲ್ ಗಂಗೋಪಾಧ್ಯಾಯ್ - "ಪ್ರತಮ್ ಅಲೋ" (ಕಾದಂಬರಿ) - ಬೆಂಗಾಲಿ*
÷÷÷÷÷÷÷÷÷÷÷÷
* *2003: ಗೋವಿಂದ ಚಂದ್ರ ಪಾಂಡೆ - "ಭಾಗಿರಥಿ" (ಕವನ ಸಂಗ್ರಹ) - ಸಂಸ್ಕೃತ*
÷÷÷÷÷÷÷÷÷÷÷÷
* *2002: ಮಹೇಶ್ ಎಲ್ಕುಂಚ್ವರ್ - "ಯುಗಾಂಟ್" (ಪ್ಲೇ) - ಮರಾಠಿ*
÷÷÷÷÷÷÷÷÷÷÷÷
* *2001: ದಲಿಪ್ ಕೌರ್ ತಿವಾನಾ - "ಕಥಾ ಕಹೋ ಉರ್ವಾಶಿ" (ಕಾದಂಬರಿ) - ಪಂಜಾಬಿ*
÷÷÷÷÷÷÷÷÷÷÷
* *2000: ಮನೋಜ್ ದಾಸ್ - "ಅಮೃತ ಫಾಲಾ" (ಕಾದಂಬರಿ) - ಒರಿಯಾ*
÷÷÷÷÷÷÷÷÷÷
* *1999: ಇಂದಿರಾ ಪಾರ್ಥಸಾರಥಿ - "ರಾಮನುಜರ್" (ಪ್ಲೇ) - ತಮಿಳು*
÷÷÷÷÷÷÷÷÷÷÷
* *1998: ಶಂಖ ಘೋಷ್ - "ಗಂಧರ್ಬಾ ಕಬಿತಾ ಗುಚ" (ಕವನ ಸಂಗ್ರಹ) - ಬಂಗಾಳಿ*
÷÷÷÷÷÷÷÷÷÷÷
* *1997: ಮನುಭಾಯ್ ಪಾಂಚಲಿ - "ಕುರುಕ್ಷೇತ್ರ" - ಗುಜರಾತಿ*
÷÷÷÷÷÷÷÷÷÷÷
* *1996: ಶಾಮ್ಸುರ್ ರಹಮಾನ್ ಫರುಖಿ - "ಷೆರ್-ಇ-ಶೋರ್-ಆಂಗೆಜ್" - ಉರ್ದು*
÷÷÷÷÷÷÷÷÷÷÷
* *1995: ಬಾಲಮಣಿ ಅಮ್ಮ - "ನಿವೇದ್ಯಾಮ್" (ಕವನ ಸಂಗ್ರಹ) - ಮಲೆಯಾಳಂ*
÷÷÷÷÷÷÷÷÷÷÷
* *1994: ಹರಭಜನ್ ಸಿಂಗ್ - "ರುಕ್ ತೆ ರಿಷಿ" (ಕವನ ಸಂಗ್ರಹ) - ಪಂಜಾಬಿ*
÷÷÷÷÷÷÷÷÷÷÷
* *1993: ವಿಜಯ್ ತೆಂಡೂಲ್ಕರ್ - "ಕನ್ಯಾಡಾನ್" (ಪ್ಲೇ) - ಮರಾಠಿ*
÷÷÷÷÷÷÷÷÷÷÷
* *1992: ರಾಮಕಾಂತ್ ರಾಥ್ - "ಶ್ರೀ ರಾಧಾ" (ಕವನ) - ಒರಿಯಾ*
÷÷÷÷÷÷÷÷÷÷÷÷
* *1991: ಹರಿವಂಶ್ ರಾಯ್ ಬಚ್ಚನ್ - ನಾಲ್ಕು ಸಂಪುಟಗಳಲ್ಲಿ ಆತ್ಮಚರಿತ್ರೆ (ಆಟೋಬಯಾಗ್ರಫಿ) - ಹಿಂದಿ*
====================

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....