1. 2018ನೇ ಸಾಹಿತ್ಯ ಸಮ್ಮೇಳನ ಎಷ್ಟನೇ ಸಮ್ಮೇಳನವಾಗಿದೆ?
1. 82
2. 83
3. 84
4. 45
Correct Answer: option3
Justification: ನವೆಂಬರ್ -ಡಿಸೆಂಬರ್ ನಲ್ಲಿ 84ನೇ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ತಿಳಿಸಿದೆ.
2. ಮಲೆಮಹದೇಶ್ವರ ವನ್ಯ ಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಬರುತ್ತದೆ?
1. ಮೈಸೂರು
2. ರಾಮನಗರ
3. ಚಾಮರಾಜ ನಗರ
4. ಕೊಡಗು
Correct Answer: option3
Justification: ಮಲೇಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯದ ವಲಯದಲ್ಲಿ ಎಲ್ಈಡಿ ಯೋಜನೆ ಜಾರಿಗೋಳಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ನೀರು ಆಹಾರ ಅರಸಿ ಮಲೆಮಹದೇಶ್ವರ ವನ್ಯಧಾಮ ಅಂಚಿನಲ್ಲಿಯು ಜಮೀನುಗಳಿಗೆ ನುಗ್ಗುವ ವನ್ಯಪ್ರಾಣಿಗಳನ್ನು ತಡೆಯಲು ಅರಣ್ಯ ಇಲಾಖೆ ವಿಶಿಷ್ಠ ಯೋಜನೆಯನ್ನು ರೂಪಿಸಿದೆ.
ಅನೆಗಳು ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವ ಕಾಡುಂಚಿನ ಪ್ರದೇಶಗಳಲ್ಲಿ ವಿವಿಧ ಬಣ್ಣಗಳ ಎಲ್ಈಡಿ ಬಲ್ಪ್ ಗಳನ್ನು ಅಳವಡಿಸುವ ಯೋಜನೆ ಇದಾಗಿದೆ.
3. ವಿದೇಶ ಪ್ರಯಾಣಕ್ಕೆ ಉಡಾನ್ ಯೋಜನೆಯನ್ನು ವಿಸ್ತರಿಸಲಾಗಿದೆ ಈ ಯೋಜನೆ ಅಡಿಯಲ್ಲಿ ಕೆಳಗಿನ ಯಾವ ವಿದೇಶಿ ನಗರಳನ್ನು ಗುರುತಿಸಲಾಗಿದೆ.
1. ಢಾಕಾ 2. ಕಠ್ಮಂಡು 3. ಯಾಂಗೂನ್ 4. ಕೌಲಾಲಂಪುರ
1. 1 ಮತ್ತು 2
2. 2 ಮತ್ತು 3
3. 3 ಮತ್ತು 4
4. ಮೇಲಿನ ಎಲವು
Correct Answer: option4
Justification: ಉಡಾನ್ ಯೋಜನೆ ಅಡಿ 7 ವಿದೇಶಿ ನಗರಳನ್ನು ಗುರುತಿಸಲಾಗಿದೆ. ಗುವಾಹಟಿಯಿಂದ ಢಾಕಾ ಕಠ್ಮಂಡು ಯಾಂಗೂನ್ ಕೌಲಾಲಂಪುರ ಸಿಂಗಾಪುರ, ಬ್ಯಾಂಕ್ ಹಾಗೂ ವಿಜಯವಾಡದಿಂದ ಸಿಂಗಾಪುರ, ದುಬೈ ಈ ಯೋಜನೆ ಅಡಿ ಮಾರ್ಗ ಸೂಚಿಸಲಾಗಿದೆ.
4. ಶ್ರೀಲಂಕಾದ ದಕ್ಷಿಣ ಭಾಗದಲ್ಲಿರುವ ಹಂಬಂಟೋಟ ಬಂದರು ಕೆಳಗಿನ ಯಾವ ರಾಷ್ಟ್ರದ ಮಿಲಿಟರಿ ಚಟುವಳಿಕೆ ಯಿಂದ ಕೊಂಡಿದೆ.
1. ಜಪಾನ್
2. ಶ್ರೀಲಂಕಾ
3. ಚೀನಾ
4. ಭಾರತ
Correct Answer: option3
Justification: ಶ್ರೀಲಂಕಾದ ದಕ್ಷಿಣ ಭಾಗದಲ್ಲಿರುವ ಹಂಬಂಟೋಟ ಬಂದರು ಚೀನಾದ ಮಿಲಿಟರಿ ಚಟುವಟಿಕೆಯಿಂದ ಕೂಡಿದೆ. ಶ್ರೀಲಂಕಾ ಬಂದಾರಾದ ಹಂಬಂಟೊಟ ಬಂದರನ್ನು ಚೀನಾಕ್ಕೆ ಗುತ್ತಿಗೆ ನೀಡಿದೆ.
5. ಜೂನ್ -1 ರಿಂದ ಅಗಸ್ಟ್ 20 ರವರೆಗೆ 81 ದಿನಗಳಲ್ಲಿ ಅತಿ ಹೆಚ್ಚು ಮಳೆಸುರಿದಿರುವುದು ಕೆಳಗಿನ ಯಾವ ಜಿಲ್ಲೆಯಲ್ಲಿ?
1. ಉಡುಪಿ
2. ಇಡುಕ್ಕಿ
3. ಕೊಡಗು
4. ದಕ್ಷಿಣ ಕನ್ನಡ
Correct Answer: option1
Justification: ಜೂನ್ 1 ರಿಂದ ಅಗಸ್ಟ್ 20 ರವರೆಗೆ ಅಂದರೆ ಸುಮಾರು 81 ದಿನಗಳಲ್ಲಿ ಅತಿ ಹೆಚ್ಚು ಮಳೆ ಸುರಿದಿರುವುದೇ ಉಡುಪಿ ಜಿಲ್ಲೆಯಲ್ಲಿ ಕೇರಳದ ಇಡುಕ್ಕಿ ಜಿಲ್ಲೆ 2ನೇ ಸ್ಥಾನದಲ್ಲಿದೆ.
1. 82
2. 83
3. 84
4. 45
Correct Answer: option3
Justification: ನವೆಂಬರ್ -ಡಿಸೆಂಬರ್ ನಲ್ಲಿ 84ನೇ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ತಿಳಿಸಿದೆ.
2. ಮಲೆಮಹದೇಶ್ವರ ವನ್ಯ ಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಬರುತ್ತದೆ?
1. ಮೈಸೂರು
2. ರಾಮನಗರ
3. ಚಾಮರಾಜ ನಗರ
4. ಕೊಡಗು
Correct Answer: option3
Justification: ಮಲೇಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯದ ವಲಯದಲ್ಲಿ ಎಲ್ಈಡಿ ಯೋಜನೆ ಜಾರಿಗೋಳಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ನೀರು ಆಹಾರ ಅರಸಿ ಮಲೆಮಹದೇಶ್ವರ ವನ್ಯಧಾಮ ಅಂಚಿನಲ್ಲಿಯು ಜಮೀನುಗಳಿಗೆ ನುಗ್ಗುವ ವನ್ಯಪ್ರಾಣಿಗಳನ್ನು ತಡೆಯಲು ಅರಣ್ಯ ಇಲಾಖೆ ವಿಶಿಷ್ಠ ಯೋಜನೆಯನ್ನು ರೂಪಿಸಿದೆ.
ಅನೆಗಳು ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವ ಕಾಡುಂಚಿನ ಪ್ರದೇಶಗಳಲ್ಲಿ ವಿವಿಧ ಬಣ್ಣಗಳ ಎಲ್ಈಡಿ ಬಲ್ಪ್ ಗಳನ್ನು ಅಳವಡಿಸುವ ಯೋಜನೆ ಇದಾಗಿದೆ.
3. ವಿದೇಶ ಪ್ರಯಾಣಕ್ಕೆ ಉಡಾನ್ ಯೋಜನೆಯನ್ನು ವಿಸ್ತರಿಸಲಾಗಿದೆ ಈ ಯೋಜನೆ ಅಡಿಯಲ್ಲಿ ಕೆಳಗಿನ ಯಾವ ವಿದೇಶಿ ನಗರಳನ್ನು ಗುರುತಿಸಲಾಗಿದೆ.
1. ಢಾಕಾ 2. ಕಠ್ಮಂಡು 3. ಯಾಂಗೂನ್ 4. ಕೌಲಾಲಂಪುರ
1. 1 ಮತ್ತು 2
2. 2 ಮತ್ತು 3
3. 3 ಮತ್ತು 4
4. ಮೇಲಿನ ಎಲವು
Correct Answer: option4
Justification: ಉಡಾನ್ ಯೋಜನೆ ಅಡಿ 7 ವಿದೇಶಿ ನಗರಳನ್ನು ಗುರುತಿಸಲಾಗಿದೆ. ಗುವಾಹಟಿಯಿಂದ ಢಾಕಾ ಕಠ್ಮಂಡು ಯಾಂಗೂನ್ ಕೌಲಾಲಂಪುರ ಸಿಂಗಾಪುರ, ಬ್ಯಾಂಕ್ ಹಾಗೂ ವಿಜಯವಾಡದಿಂದ ಸಿಂಗಾಪುರ, ದುಬೈ ಈ ಯೋಜನೆ ಅಡಿ ಮಾರ್ಗ ಸೂಚಿಸಲಾಗಿದೆ.
4. ಶ್ರೀಲಂಕಾದ ದಕ್ಷಿಣ ಭಾಗದಲ್ಲಿರುವ ಹಂಬಂಟೋಟ ಬಂದರು ಕೆಳಗಿನ ಯಾವ ರಾಷ್ಟ್ರದ ಮಿಲಿಟರಿ ಚಟುವಳಿಕೆ ಯಿಂದ ಕೊಂಡಿದೆ.
1. ಜಪಾನ್
2. ಶ್ರೀಲಂಕಾ
3. ಚೀನಾ
4. ಭಾರತ
Correct Answer: option3
Justification: ಶ್ರೀಲಂಕಾದ ದಕ್ಷಿಣ ಭಾಗದಲ್ಲಿರುವ ಹಂಬಂಟೋಟ ಬಂದರು ಚೀನಾದ ಮಿಲಿಟರಿ ಚಟುವಟಿಕೆಯಿಂದ ಕೂಡಿದೆ. ಶ್ರೀಲಂಕಾ ಬಂದಾರಾದ ಹಂಬಂಟೊಟ ಬಂದರನ್ನು ಚೀನಾಕ್ಕೆ ಗುತ್ತಿಗೆ ನೀಡಿದೆ.
5. ಜೂನ್ -1 ರಿಂದ ಅಗಸ್ಟ್ 20 ರವರೆಗೆ 81 ದಿನಗಳಲ್ಲಿ ಅತಿ ಹೆಚ್ಚು ಮಳೆಸುರಿದಿರುವುದು ಕೆಳಗಿನ ಯಾವ ಜಿಲ್ಲೆಯಲ್ಲಿ?
1. ಉಡುಪಿ
2. ಇಡುಕ್ಕಿ
3. ಕೊಡಗು
4. ದಕ್ಷಿಣ ಕನ್ನಡ
Correct Answer: option1
Justification: ಜೂನ್ 1 ರಿಂದ ಅಗಸ್ಟ್ 20 ರವರೆಗೆ ಅಂದರೆ ಸುಮಾರು 81 ದಿನಗಳಲ್ಲಿ ಅತಿ ಹೆಚ್ಚು ಮಳೆ ಸುರಿದಿರುವುದೇ ಉಡುಪಿ ಜಿಲ್ಲೆಯಲ್ಲಿ ಕೇರಳದ ಇಡುಕ್ಕಿ ಜಿಲ್ಲೆ 2ನೇ ಸ್ಥಾನದಲ್ಲಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ