1. ಚಂದ್ರಶೇಖರ ಕಂಬಾರ ರವರು ಎಷ್ಟನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
1. 83ನೇ
2. 84ನೇ
3. 85ನೇ
4. 86ನೇ
Correct Answer: option2
Justification: ಕನ್ನಡ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಧಾರವಾದದಲ್ಲಿ ಡಿಸೆಂಬರ್ 7 ,8,9 ರಂದು ನಡೆಯುಲಿರುವ 84ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
2. ಈ ಕೆಳಗಿನ ಯಾರು ಲಲಿತಕಲಾ ಅಕಾಡಮಿ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ?
1.ಜಂಜುಕೇಶ್ವರ 2. ಮಧುದೇಸಾಯಿ 3. ಉಪಾಧ್ಯಾಯ
1. 1 ಮತ್ತು 2
2. 2 ಮತ್ತು 3
3. 1ಮತ್ತು 3
4. ಮೇಲಿನ ಎಲ್ಲಾವು
Correct Answer: option4
Justification: ಕನ್ನಡ ಲಲಿತಕಲಾ ಅಕಾಡಿಮಿಯು 2018ನೇ ಸಾಲಿನ ಗೌರವ ಪ್ರಶಸ್ತಿಗೆ ಮೈಸೂರಿನ ಎಸ್.ಎಮ್. ಜಂಜುಕೇಶ್ವರ, ಧಾರವಾಡದ ಮಧು ದೇಸಾಯಿ ಹಾಗೂ ಉಡುಪಿಯ ಉಪಾದ್ಯಾಯ ಮೂಡುಬಳ್ಳಿ ಭಾಜನರಾಗಿದ್ದಾರೆ. ಗೌರವ ಪ್ರಶಸ್ತಿಯು 50 ಸಾವಿರ ರೂ ನಗದು ಬಹುಮಾನ ಸೇರಿದಂತೆ ಸ್ಮರಣ ಫಲಕ ಒಳಗೊಂಡಿದೆ.
3. ನ್ಯಾನೊ ತಂತ್ರಜ್ಞಾನ ಕುರಿತ ಬೆಂಗಳೂರು ಇಂಡಿಯಾದ ಅಂತರರಾಷ್ಟ್ರೀಯ 10ನೇ ಅವೃತ್ತಿಯ ಸಮ್ಮೇಳನ ಕೆಳಗಿನ ಯಾವ ತಿಂಗಳನಲ್ಲಿ ನಡೆಯುಲ್ಲಿದೆ?
1. ಅಕ್ಟೋಬರ್
2. ನವೆಂಬರ್
3. ಡಿಸೆಂಬರ್
4. ಜನವರಿ
Correct Answer: option3
Justification: ನ್ಯಾನೊ ತಂತ್ರಜ್ಞಾನ ಕುರಿತ ಬೆಂಗಳೂರು ಇಂಡಿಯಾದ ಅಂತರರಾಷ್ಟ್ರೀಯ 10ನೇ ಅವೃತ್ತಿಯ ಸಮ್ಮೇಳನ ಕೆಳಗಿನ ಡಿಸೆಂಬರ್ 5 ರಿಂದ 3 ದಿನ ನಡೆಯುಲ್ಲಿದೆ.
4. ಯಾವ ದಿನಾಂಕವನ್ನು ಅಂತರಾಷ್ಟ್ರೀಯ ಸಾಗರ ಯಾವ ದಿನ ಎಂದು ಆಚರಿಸಲಾಗಿತ್ತಿದೆ
1. ಸೆಪ್ಟೆಂಬರ್25
2. ಸೆಪ್ಟೆಂಬರ್28
3. ಸೆಪ್ಟೆಂಬರ್ 30
4. ಅಕ್ಟೋಬರ್ 5
Correct Answer: option2
Justification: ಪ್ರತಿವರ್ಷ ಸೆಪ್ಟೆಂಬರ್ 28 ರಂದು ಅಂತರರಾಷ್ಟ್ರೀಯ ಸಾಗರ ಯಾವ ದಿನವನ್ನು ಆಚರಿಸಲಾಗುತ್ತದೆ. ಹಡಗಿನ ಸುರಕ್ಷತೆ ,ಕಡಲ ಭದ್ರತೆ ಮತ್ತು ಸಾಗರ ಪರಿಸರದ ಮಹತ್ವ ವನ್ನು ಸಾರಲು ಹಾಗೂ ಸಮುದ್ರ ಮಾರ್ಗದ ಮೂಲಕ ನಡೆಸುತ್ತಿರುವ ವ್ಯಾಪಾರ ವಹಿವಾಟುಗಳಿಂದ ದೊರೆಯುತ್ತಿರುವ ಪ್ರಯೋಜನೆಗಳ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
5. ಕೆಳಗಿನ ಯಾವ ಸಂಸ್ಥೆಗೆ ತೇಜಿಂದರ್ ಮುಖರ್ಜಿ ಅವರು ಕೆಳಗಿನ ಯಾವ ಸಂಸ್ಥೆಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ?
1. LIC
2. SIDBI
3. NIC
4. ಮೇಲಿನ ಯಾವುದು ಅಲ್ಲ
Correct Answer: option3
Justification: ಸರಕಾರ ಸ್ವಾಮ್ಯದ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿ .ನ ನೂತನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ತೇಜಿಂದರ್ ಮುಖರ್ಜಿ ನೇಮಕವಾಗಿದ್ದಾರೆ. ಈ ಹಿಂದೆ ನ್ಯೂ ಇಂಡಿಯಾ ಅಶ್ಶೂರೆನ್ಸ್ ನ ಮಹಾ ಪ್ರಬಂಧಕಿ ಹಾಗೂ ಚೀಫ್ ಅಂಡರೈಟಿಂಗ್ ಆಫಿಸರ್ ಆಗಿ ಕಾಯ ನಿರ್ವಸುತ್ತಿದ್ದರು.
★•┈•┈•┈••✦✿✦••┈•┈•┈•★
1. 83ನೇ
2. 84ನೇ
3. 85ನೇ
4. 86ನೇ
Correct Answer: option2
Justification: ಕನ್ನಡ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಧಾರವಾದದಲ್ಲಿ ಡಿಸೆಂಬರ್ 7 ,8,9 ರಂದು ನಡೆಯುಲಿರುವ 84ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
2. ಈ ಕೆಳಗಿನ ಯಾರು ಲಲಿತಕಲಾ ಅಕಾಡಮಿ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ?
1.ಜಂಜುಕೇಶ್ವರ 2. ಮಧುದೇಸಾಯಿ 3. ಉಪಾಧ್ಯಾಯ
1. 1 ಮತ್ತು 2
2. 2 ಮತ್ತು 3
3. 1ಮತ್ತು 3
4. ಮೇಲಿನ ಎಲ್ಲಾವು
Correct Answer: option4
Justification: ಕನ್ನಡ ಲಲಿತಕಲಾ ಅಕಾಡಿಮಿಯು 2018ನೇ ಸಾಲಿನ ಗೌರವ ಪ್ರಶಸ್ತಿಗೆ ಮೈಸೂರಿನ ಎಸ್.ಎಮ್. ಜಂಜುಕೇಶ್ವರ, ಧಾರವಾಡದ ಮಧು ದೇಸಾಯಿ ಹಾಗೂ ಉಡುಪಿಯ ಉಪಾದ್ಯಾಯ ಮೂಡುಬಳ್ಳಿ ಭಾಜನರಾಗಿದ್ದಾರೆ. ಗೌರವ ಪ್ರಶಸ್ತಿಯು 50 ಸಾವಿರ ರೂ ನಗದು ಬಹುಮಾನ ಸೇರಿದಂತೆ ಸ್ಮರಣ ಫಲಕ ಒಳಗೊಂಡಿದೆ.
3. ನ್ಯಾನೊ ತಂತ್ರಜ್ಞಾನ ಕುರಿತ ಬೆಂಗಳೂರು ಇಂಡಿಯಾದ ಅಂತರರಾಷ್ಟ್ರೀಯ 10ನೇ ಅವೃತ್ತಿಯ ಸಮ್ಮೇಳನ ಕೆಳಗಿನ ಯಾವ ತಿಂಗಳನಲ್ಲಿ ನಡೆಯುಲ್ಲಿದೆ?
1. ಅಕ್ಟೋಬರ್
2. ನವೆಂಬರ್
3. ಡಿಸೆಂಬರ್
4. ಜನವರಿ
Correct Answer: option3
Justification: ನ್ಯಾನೊ ತಂತ್ರಜ್ಞಾನ ಕುರಿತ ಬೆಂಗಳೂರು ಇಂಡಿಯಾದ ಅಂತರರಾಷ್ಟ್ರೀಯ 10ನೇ ಅವೃತ್ತಿಯ ಸಮ್ಮೇಳನ ಕೆಳಗಿನ ಡಿಸೆಂಬರ್ 5 ರಿಂದ 3 ದಿನ ನಡೆಯುಲ್ಲಿದೆ.
4. ಯಾವ ದಿನಾಂಕವನ್ನು ಅಂತರಾಷ್ಟ್ರೀಯ ಸಾಗರ ಯಾವ ದಿನ ಎಂದು ಆಚರಿಸಲಾಗಿತ್ತಿದೆ
1. ಸೆಪ್ಟೆಂಬರ್25
2. ಸೆಪ್ಟೆಂಬರ್28
3. ಸೆಪ್ಟೆಂಬರ್ 30
4. ಅಕ್ಟೋಬರ್ 5
Correct Answer: option2
Justification: ಪ್ರತಿವರ್ಷ ಸೆಪ್ಟೆಂಬರ್ 28 ರಂದು ಅಂತರರಾಷ್ಟ್ರೀಯ ಸಾಗರ ಯಾವ ದಿನವನ್ನು ಆಚರಿಸಲಾಗುತ್ತದೆ. ಹಡಗಿನ ಸುರಕ್ಷತೆ ,ಕಡಲ ಭದ್ರತೆ ಮತ್ತು ಸಾಗರ ಪರಿಸರದ ಮಹತ್ವ ವನ್ನು ಸಾರಲು ಹಾಗೂ ಸಮುದ್ರ ಮಾರ್ಗದ ಮೂಲಕ ನಡೆಸುತ್ತಿರುವ ವ್ಯಾಪಾರ ವಹಿವಾಟುಗಳಿಂದ ದೊರೆಯುತ್ತಿರುವ ಪ್ರಯೋಜನೆಗಳ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
5. ಕೆಳಗಿನ ಯಾವ ಸಂಸ್ಥೆಗೆ ತೇಜಿಂದರ್ ಮುಖರ್ಜಿ ಅವರು ಕೆಳಗಿನ ಯಾವ ಸಂಸ್ಥೆಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ?
1. LIC
2. SIDBI
3. NIC
4. ಮೇಲಿನ ಯಾವುದು ಅಲ್ಲ
Correct Answer: option3
Justification: ಸರಕಾರ ಸ್ವಾಮ್ಯದ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿ .ನ ನೂತನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ತೇಜಿಂದರ್ ಮುಖರ್ಜಿ ನೇಮಕವಾಗಿದ್ದಾರೆ. ಈ ಹಿಂದೆ ನ್ಯೂ ಇಂಡಿಯಾ ಅಶ್ಶೂರೆನ್ಸ್ ನ ಮಹಾ ಪ್ರಬಂಧಕಿ ಹಾಗೂ ಚೀಫ್ ಅಂಡರೈಟಿಂಗ್ ಆಫಿಸರ್ ಆಗಿ ಕಾಯ ನಿರ್ವಸುತ್ತಿದ್ದರು.
★•┈•┈•┈••✦✿✦••┈•┈•┈•★
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ