(1763-1704)
• ಚಿಕ್ಕದೇವರಾಯ ಒಡೆಯರ್ ಅವರು ಮೈಸೂರು ದೊರೆಗಳಲ್ಲಿ ಪ್ರಮುಖರು.
• ಇವರು ‘ನವಕೋಟಿ ನಾರಾಯಣ’ ಎಂಬ ಬಿರುದು ಪಡೆದಿದ್ದರು. ಅವರಿಗೆ ನವಕೋಟಿ ನಾರಾಯಣ ಎನ್ನುವ ಬಿರುದು ಬರಲು ಕಾರಣ ಅವರು ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿ ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಿ ಖಜಾನೆಯಲ್ಲಿ ಒಂಬತ್ತು ಕೋಟಿ ಧನ ಕನಕಗಳನ್ನು ಸಂಗ್ರಹಿಸಿದರು.
• ಇವರು “ ಕರ್ನಾಟಕ ಚಕ್ರವರ್ತಿ” ಎನ್ನುವ ಬಿರುದು ಕೂಡ ಹೊಂದಿದ್ದರು.
• ಆಡಳಿತವನ್ನು ಸುವ್ಯವಸ್ಥೆಗೊಳಿಸಲು ಚಿಕ್ಕದೇವರಾಜ ಒಡೆಯರು “ ಅಠಾರ ಕಛೇರಿಯನ್ನು ಸ್ಥಾಪನೆ” ಮಾಡಿದರು.ಇದರಲ್ಲಿ 18 ಆಡಳಿತ ಶಾಖೆಗಳಿದ್ದವು.
• ಇವರು ಪತ್ರವ್ಯವಹಾರದ ಖಾಯಂ ವ್ಯವಸ್ಥೆಗಾಗಿ ‘ ಅಂಚೆ ವ್ಯವಸ್ಥೆ’ಯನ್ನು ಪ್ರಾರಂಭಿಸಿದ್ದರು.
• ಮೊಘಲ ದೊರೆ ಔರಂಗಜೇಬ್ನ ಗೆಳತನ ಬೆಳೆಸಿ ಅವರು ಬೆಂಗಳೂರನ್ನು ಗುತ್ತಿಗೆ ಪಡೆದರು.
• ಚಿಕ್ಕದೇವರಾಜ ಒಡೆಯರ್ ಅವರು’ ಚಿಕ್ಕದೇವೃಆಜನಾಲೆ ಮತ್ತು’ದೊಡ್ಡದೇವರಾಜ ನಾಲೆ’ ಎಂಬ ಎರಡು ಕಾಳುವೆಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಿದರು.
• ಚಿಕ್ಕದೇವರಾಜ ಒಡೆಯರ್ ಅವರು ಕಲೆ ಮತ್ತು ಸಾಹಿತ್ಯದ ಪೋಷಕರಾಗಿದ್ದರು. ಸ್ವತ: ಕವಿಯಾಗಿದ್ದು ‘ಮೇಲುಕೋಟೆ ಚೆಲುವನಾರಾಯಣ’ ಸ್ವಾಮಿಯ ಕುರಿತು “ಚಿಕ್ಕದೇವರಾಜ ಬಿನ್ನಪಂ’ ಎಂಬ ಕೃತಿಯನ್ನು ರಚಿಸಿದರು. ಸಿಂಗಾರಾಯ್ಯ, ಚಿಕ್ಕುಪಾಧ್ಯಾಯ, ಮತ್ತು ಸಂಚಿಯ ಹೊನ್ನಮ್ಮ ಇವರ ಆಸ್ಥಾನದ ಕವಿಗಳಾಗಿದ್ದರು.
• ಚಿಕ್ಕದೇವರಾಜ ಒಡೆಯರ್ ಅವರು ತಾವು ತೀರಿಕೊಂಡಾಗ ತನ್ನ ರಾಣಿಯರು ಸಹಗಮನ ಮಾಡಬಾರದೆಂದು ಆಜ್ಞಾಪಿಸಿದ್ದನು. ಇದು ಅವರು ಆಧುನಿಕ ವಿಚಾರಧಾರೆ ಹೊಂದಿದ್ದನು ಎಂಬುದ್ದಕ್ಕೆ ಸಾಕ್ಷಿಯಾಗಿದೆ.
• ಚಿಕ್ಕದೇವರಾಯ ಒಡೆಯರ್ ಅವರು ಮೈಸೂರು ದೊರೆಗಳಲ್ಲಿ ಪ್ರಮುಖರು.
• ಇವರು ‘ನವಕೋಟಿ ನಾರಾಯಣ’ ಎಂಬ ಬಿರುದು ಪಡೆದಿದ್ದರು. ಅವರಿಗೆ ನವಕೋಟಿ ನಾರಾಯಣ ಎನ್ನುವ ಬಿರುದು ಬರಲು ಕಾರಣ ಅವರು ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿ ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಿ ಖಜಾನೆಯಲ್ಲಿ ಒಂಬತ್ತು ಕೋಟಿ ಧನ ಕನಕಗಳನ್ನು ಸಂಗ್ರಹಿಸಿದರು.
• ಇವರು “ ಕರ್ನಾಟಕ ಚಕ್ರವರ್ತಿ” ಎನ್ನುವ ಬಿರುದು ಕೂಡ ಹೊಂದಿದ್ದರು.
• ಆಡಳಿತವನ್ನು ಸುವ್ಯವಸ್ಥೆಗೊಳಿಸಲು ಚಿಕ್ಕದೇವರಾಜ ಒಡೆಯರು “ ಅಠಾರ ಕಛೇರಿಯನ್ನು ಸ್ಥಾಪನೆ” ಮಾಡಿದರು.ಇದರಲ್ಲಿ 18 ಆಡಳಿತ ಶಾಖೆಗಳಿದ್ದವು.
• ಇವರು ಪತ್ರವ್ಯವಹಾರದ ಖಾಯಂ ವ್ಯವಸ್ಥೆಗಾಗಿ ‘ ಅಂಚೆ ವ್ಯವಸ್ಥೆ’ಯನ್ನು ಪ್ರಾರಂಭಿಸಿದ್ದರು.
• ಮೊಘಲ ದೊರೆ ಔರಂಗಜೇಬ್ನ ಗೆಳತನ ಬೆಳೆಸಿ ಅವರು ಬೆಂಗಳೂರನ್ನು ಗುತ್ತಿಗೆ ಪಡೆದರು.
• ಚಿಕ್ಕದೇವರಾಜ ಒಡೆಯರ್ ಅವರು’ ಚಿಕ್ಕದೇವೃಆಜನಾಲೆ ಮತ್ತು’ದೊಡ್ಡದೇವರಾಜ ನಾಲೆ’ ಎಂಬ ಎರಡು ಕಾಳುವೆಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಿದರು.
• ಚಿಕ್ಕದೇವರಾಜ ಒಡೆಯರ್ ಅವರು ಕಲೆ ಮತ್ತು ಸಾಹಿತ್ಯದ ಪೋಷಕರಾಗಿದ್ದರು. ಸ್ವತ: ಕವಿಯಾಗಿದ್ದು ‘ಮೇಲುಕೋಟೆ ಚೆಲುವನಾರಾಯಣ’ ಸ್ವಾಮಿಯ ಕುರಿತು “ಚಿಕ್ಕದೇವರಾಜ ಬಿನ್ನಪಂ’ ಎಂಬ ಕೃತಿಯನ್ನು ರಚಿಸಿದರು. ಸಿಂಗಾರಾಯ್ಯ, ಚಿಕ್ಕುಪಾಧ್ಯಾಯ, ಮತ್ತು ಸಂಚಿಯ ಹೊನ್ನಮ್ಮ ಇವರ ಆಸ್ಥಾನದ ಕವಿಗಳಾಗಿದ್ದರು.
• ಚಿಕ್ಕದೇವರಾಜ ಒಡೆಯರ್ ಅವರು ತಾವು ತೀರಿಕೊಂಡಾಗ ತನ್ನ ರಾಣಿಯರು ಸಹಗಮನ ಮಾಡಬಾರದೆಂದು ಆಜ್ಞಾಪಿಸಿದ್ದನು. ಇದು ಅವರು ಆಧುನಿಕ ವಿಚಾರಧಾರೆ ಹೊಂದಿದ್ದನು ಎಂಬುದ್ದಕ್ಕೆ ಸಾಕ್ಷಿಯಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ