1. 1915 - ಬೆಂಗಳೂರು -
ಎಚ್.ವಿ.ನಂಜುಂಡಯ್ಯ.
2. 1916 -
ಬೆಂಗಳೂರು -
ಎಚ್.ವಿ.ನಂಜುಂಡಯ್ಯ.
3. 1917 - ಮೈಸೂರು -
ಎಚ್.ವಿ.ನಂಜುಂಡಯ್ಯ.
4. 1918 - ಧಾರವಾಡ -
ಆರ್.ನರಸಿಂಹಾಚಾರ್.
5. 1919 - ಹಾಸನ - ಕರ್ಪೂರ
ಶ್ರೀನಿವಾಸರಾವ್
6. 1920 - ಹೊಸಪೇಟೆ - ರೊದ್ದ
ಶ್ರೀನಿವಾಸರಾವ.
7. 1921 - ಚಿಕ್ಕಮಗಳೂರು -
ಕೆ.ಪಿ.ಪುಟ್ಟಣ್ಣ ಶೆಟ್ಟಿ.
8. 1922 - ದಾವಣಗೆರೆ -
ಎಂ.ವೆಂಕಟಕೃಷ್ಣಯ್ಯ.
9. 1923 - ಬಿಜಾಪುರ -ಸಿದ್ಧಾಂತಿ
ಶಿವಶಂಕರ ಶಾಸ್ತ್ರಿ.
10. 1924 - ಕೋಲಾರ - ಹೊಸಕೋಟೆ
ಕೃಷ್ಣಶಾಸ್ತ್ರಿ.
11. 1925 - ಬೆಳಗಾವಿ - ಬೆನಗಲ್
ರಾಮರಾವ್.
12. 1926 - ಬಳ್ಳಾರಿ -
ಫ.ಗು.ಹಳಕಟ್ಟಿ.
13. 1927 - ಮಂಗಳೂರು - ಆರ್.ತಾತಾಚಾರ್ಯ.
14. 1928 - ಕಲಬುರ್ಗಿ - ಬಿ ಎಂ
ಶ್ರೀ.
15. 1929 - ಬೆಳಗಾವಿ - ಮಾಸ್ತಿ
ವೆಂಕಟೇಶ ಅಯ್ಯಂಗಾರ್.
16. 1930 - ಮೈಸೂರು - ಆಲೂರು
ವೆಂಕಟರಾಯರು.
17. 1931 - ಕಾರವಾರ - ಮುಳಿಯ
ತಿಮ್ಮಪ್ಪಯ್ಯ.
18. 1932 - ಮಡಿಕೇರಿ - ಡಿ ವಿ
ಜಿ.
19. 1933 - ಹುಬ್ಬಳ್ಳಿ - ವೈ.ನಾಗೇಶ ಶಾಸ್ತ್ರಿ.
20. 1934 - ರಾಯಚೂರು - ಪಂಜೆ
ಮಂಗೇಶರಾಯರು.
21. 1935 - ಮುಂಬಯಿ -
ಎನ್.ಎಸ್.ಸುಬ್ಬರಾವ್.
22. 1937 - ಜಮಖಂಡಿ –
ಬೆಳ್ಳಾವೆ ವೆಂಕಟನಾರಣಪ್ಪ.
23. 1938 - ಬಳ್ಳಾರಿ - ರಂಗನಾಥ
ದಿವಾಕರ.
24. 1939 - ಬೆಳಗಾವಿ - ಮುದವೀಡು
ಕೃಷ್ಣರಾಯರು.
25. 1940 - ಧಾರವಾಡ -
ವೈ.ಚಂದ್ರಶೇಖರ ಶಾಸ್ತ್ರಿ.
26. 1941 - ಹೈದರಾಬಾದ್ -
ಎ.ಆರ್.ಕೃಷ್ಣಶಾಸ್ತ್ರಿ.
27. 1943 - ಶಿವಮೊಗ್ಗ -
ದ.ರಾ.ಬೇಂದ್ರೆ.
28. 1944 - ರಬಕವಿ - ಎಸ್.ಎಸ್.ಬಸವನಾಳ.
29. 1945 - ಮದರಾಸು - ಟಿ ಪಿ
ಕೈಲಾಸಂ.
30. 1947 - ಹರಪನಹಳ್ಳಿ -
ಸಿ.ಕೆ.ವೆಂಕಟರಾಮಯ್ಯ.
31. 1948 - ಕಾಸರಗೋಡು -
ತಿ.ತಾ.ಶರ್ಮ.
32. 1949 - ಕಲಬುರ್ಗಿ -
ಉತ್ತಂಗಿ ಚನ್ನಪ್ಪ.
33. 1950 - ಸೊಲ್ಲಾಪುರ -
ಎಮ್.ಆರ್.ಶ್ರೀನಿವಾಸಮೂರ್ತಿ.
34. 1951 - ಮುಂಬಯಿ - ಗೋವಿಂದ
ಪೈ.
35. 1952 - ಬೇಲೂರು -
ಎಸ್.ಸಿ.ನಂದೀಮಠ.
36. 1954 - ಕುಮಟಾ - ವಿ.ಸೀತಾರಾಮಯ್ಯ.
37. 1955 - ಮೈಸೂರು - ಶಿವರಾಮ
ಕಾರಂತ.
38. 1956 - ರಾಯಚೂರು –
ಶ್ರೀರಂಗ.
39. 1957 - ಧಾರವಾಡ – ಕುವೆಂಪು.
40. 1958 - ಬಳ್ಳಾರಿ - ವಿ.ಕೆ.ಗೋಕಾಕ.
41. 1959 - ಬೀದರ -
ಡಿ.ಎಲ್.ನರಸಿಂಹಾಚಾರ್.
42. 1960 - ಮಣಿಪಾಲ - ಅ.ನ. ಕೃಷ್ಣರಾಯ.
43. 1961 - ಗದಗ -
ಕೆ.ಜಿ.ಕುಂದಣಗಾರ.
44. 1963 - ಸಿದ್ದಗಂಗಾ - ರಂ.ಶ್ರೀ.ಮುಗಳಿ.
45. 1965 - ಕಾರವಾರ -
ಕಡೆಂಗೋಡ್ಲು ಶಂಕರಭಟ್ಟ.
46. 1967 - ಶ್ರವಣಬೆಳಗೊಳ -
ಆ.ನೇ.ಉಪಾಧ್ಯೆ.
47. 1970 - ಬೆಂಗಳೂರು -
ದೇ.ಜವರೆಗೌಡ.
48. 1974 - ಮಂಡ್ಯ -
ಜಯದೇವಿತಾಯಿ ಲಿಗಾಡೆ.
49. 1976 - ಶಿವಮೊಗ್ಗ -
ಎಸ್.ವಿ.ರಂಗಣ್ಣ.
50. 1978 - ದೆಹಲಿ -
ಜಿ.ಪಿ.ರಾಜರತ್ನಂ.
51. 1979 - ಧರ್ಮಸ್ಥಳ -
ಗೋಪಾಲಕೃಷ್ಣ ಅಡಿಗ.
52. 1980 - ಬೆಳಗಾವಿ - ಬಸವರಾಜ
ಕಟ್ಟೀಮನಿ.
53. 1981 - ಚಿಕ್ಕಮಗಳೂರು - ಪು.ತಿ.ನರಸಿಂಹಾಚಾರ್.
54. 1981 - ಮಡಿಕೇರಿ - ಶಂ.ಬಾ.ಜೋಶಿ.
55. 1982 - ಶಿರಸಿ - ಗೊರೂರು
ರಾಮಸ್ವಾಮಿ ಐಯಂಗಾರ್.
56. 1984 - ಕೈವಾರ -
ಎ.ಎನ್.ಮೂರ್ತಿ ರಾವ್.
57. 1985 - ಬೀದರ್ -
ಹಾ.ಮಾ.ನಾಯಕ.
58. 1987 - ಕಲಬುರ್ಗಿ - ಸಿದ್ದಯ್ಯ ಪುರಾಣಿಕ.
59. 1990 - ಹುಬ್ಬಳ್ಳಿ -
ಆರ್.ಸಿ.ಹಿರೇಮಠ.
60. 1991 - ಮೈಸೂರು - ಕೆ.ಎಸ್.
ನರಸಿಂಹಸ್ವಾಮಿ.
61. 1992 - ದಾವಣಗೆರೆ - ಜಿ.ಎಸ್.ಶಿವರುದ್ರಪ್ಪ.
62. 1993 - ಕೊಪ್ಪ್ಪಳ - ಸಿಂಪಿ
ಲಿಂಗಣ್ಣ.
63. 1994 - ಮಂಡ್ಯ – ಚದುರಂಗ.
64. 1995 - ಮುಧೋಳ - ಎಚ್,
ಎಲ್, ನಾಗೇಗೌಡ.
65. 1996 - ಹಾಸನ – ಚನ್ನವೀರ ಕಣವಿ.
66. 1997 - ಮಂಗಳೂರು - ಕಯ್ಯಾರ
ಕಿಞ್ಞಣ್ಣ ರೈ.
67. 1999 - ಕನಕಪುರ - ಎಸ್.ಎಲ್.ಭೈರಪ್ಪ.
68. 2000 - ಬಾಗಲಕೋಟೆ -
ಶಾಂತಾದೇವಿ ಮಾಳವಾಡ.
69. 2002 – ತುಮಕೂರು - ಯು.ಆರ್.
ಅನಂತಮೂರ್ತಿ.
70.2003 - ಬೆಳಗಾಂ - ಪಾಟೀಲ
ಪುಟ್ಟಪ್ಪ.
71. 2004- ಮೂಡುಬಿದಿರೆ -
ಕಮಲಾ ಹಂಪನಾ.
72. 2006 - ಬೀದರ್ - ಶಾಂತರಸ
ಹೆಂಬೆರಳು.
73. 2007 - ಶಿವಮೊಗ್ಗ -
ನಿಸಾರ್ ಅಹಮ್ಮದ್.
74. 2008 - ಉಡುಪಿ - ಎಲ್.
ಎಸ್. ಶೇಷಗಿರಿ ರಾವ್.
75. 2009 - ಚಿತ್ರದುರ್ಗ - ಎಲ್. ಬಸವರಾಜು.
76. 2010. ಗದಗ - ಡಾ. ಗೀತಾ
ನಾಗಭೂಷಣ.
77. 2011 - ಬೆಂಗಳೂರು - ಜಿ. ವೆಂಕಟಸುಬ್ಬಯ್ಯ.
78. 2012 - ಗಂಗಾವತಿ - ಸಿ.ಪಿ ಕೃಷ್ಣಕುಮಾರ್.
79. 2013 - ವಿಜಾಪುರ -
ಕೋ.ಚನ್ನಬಸಪ್ಪ .
80. 2014 - ಕೊಡಗು – ನಾ ಡಿಸೋಜ.
81. 2015 - ಶ್ರವಣಬೆಳಗೊಳ -
ಡಾ. ಸಿದ್ದಲಿಂಗಯ್ಯ.
82. 2016 - ರಾಯಚೂರು - ಬರಗೂರು
ರಾಮಚಂದ್ರಪ್ಪ.
83. 2017 - ಮೈಸೂರು -
ಚಂದ್ರಶೇಖರ ಪಾಟೀಲ.....
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ