1. ಕ್ಯಾಪ್ಟನ್ ಅಜಿತ್ ವಾಡೇಕರ್ ಇತ್ತೀಚೆಗೆ ನಿಧನರಾಗಿದ್ದಾರೆ. ಇವರು ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
1. ಕ್ರೀಡೆ
2. ರಾಜಕೀಯ
3. ಕಲೆ
4. ವಿಜ್ಞಾನ
Correct Answer: option1
Justification: ಭಾರತೀಯ ಕ್ರಿಕೆಟ್ ರಂಗ ಕಂಡ ಕುಶಾಗ್ರಮತಿ ಕ್ಯಾಪ್ಟನ್ ಅಜಿತ್ ವಾಡೇಕರ ನಿಧನರಾಗಿದ್ದಾರೆ.
1966ರಿಂದ 1974 ಭಾರತ ತಂಡದಲ್ಲಿ ಆಡಿದ ಅವಧಿ
ಇವರು ಕಾಯಂ ಸದಸ್ಯರಾಗಿ ತಂಡದ ನಾಯಕನಾಗಿ ತರಬೇತುದಾರನಾಗಿ ಆಯ್ಕೆ ಸಮಿತಿ ಸದಸ್ಯರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
2. ಇತ್ತೀಚೆಗೆ ನಿಧನರಾದ ಚೆಮ್ಮನಮ್ ಚಾಕೊ ಕೆಳಗಿನ ಯಾವ ರಾಜ್ಯದವರು?
1. ಕೇರಳ
2. ಕರ್ನಾಟಕ
3. ಮಹಾರಾಷ್ಟ್ರ
4. ತಮಿಳುನಾಡು
Correct Answer: option1
Justification: ಮಲಯಾಳುನ ಹೆಸರಾಂತ ಕವಿ ಚೆಮ್ಮನಮ್ ಚಾಕೊ ನಿಧನರಾದರು. ಕೇರಳ ಸಮಕಾಲಿನ ಸಮಾಜಿಕ ರಾಜಕೀಯ ವಿಚಾರಗಳಿಗೆ ಚಾಕೊ ತಮ್ಮ ಕಡಿತೆಗಳ ಮೂಲಕ ತೀಕ್ಷಣವಾಗಿ ಪ್ರತಿ ಕ್ರಿಯಿಸುತ್ತಿದ್ದರು.
3. ಬೆಂಗಳೂರು FC ತಂಡದ ಒಡೆತನ ಹೊಂದಿರುವ JSW ಸ್ಟಿಲ್ಸ್ ಲಿ. ಸಂಸ್ಥೆಯು , ಸಂಪೂರ್ಣ ಖಾಸಗಿ ಮಾಲೀಕತ್ವದ ಕ್ರೀಡಾ ತರಬೇತಿ ಸಂಸ್ಥೆಯನ್ನು ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಿದೆ.
1. ಬೆಂಗಳೂರು ನಗರ
2. ಮೈಸೂರು
3. ಬಳ್ಳಾರಿ
4. ಶಿವಮೊಗ್ಗ
Correct Answer: option3
Justification: ಬೆಂಗಳೂರು FC ತಂಡದ ಒಡೆತನ ಹೊಂದಿರುವ JSW ಸ್ಟೀಲ್ಸ್ಲಿ. ಸಂಸ್ಥೆಯು ಸಂಪೂರ್ಣ ಖಾಸಗಿ ಮಾಲಿಕತ್ವದ ಕ್ರೀಡಾ ತರಬೇತಿ ಸಂಸ್ಥೆಯನ್ನು ಬಳ್ಳಾರಿಯ ವಿಜಯನಗರದಲ್ಲಿ ಆರಂಭಿಸಿದ JSW ಸಮೂಹ ಸಂಸ್ಥೆಯು ತನ್ನ CSR (ಕಾಪೋರೆಟ್ ಸೋಷಿಯಲ್ ರೆಸ್ಟಾನ್ಸಿಬೀಲಿಟಿ) ನಿಧಿಯಿದ ನಿರ್ಮಿಸಿದೆ.
4. ಇತ್ತೀಚೆಗೆ ಫಾರ್ಮುಲಾ- 1 ವಿಶ್ವ ಚಾಂಪಿಯನ ಫರ್ನಾಂಡೊ ಅಲಾನ್ಸೊ ನಿವೃತ್ತಿ ಘೋಷಿದ್ದಾರೆ. ಇವರು ಕೆಳಗಿನ ಯಾವ ರಾಷ್ಟ್ರದವರು?
1. ಫ್ರಾನ್ಸ್
2. ಸ್ಪೇನ್
3. ಜರ್ಮನಿ
4. ಅಮೇರಿಕಾ
Correct Answer: option2
Justification: ಎರಡು ಬಾರಿಯ ಫಾರ್ಮುಲಾ-1 ವಿಶ್ವ ಚಾಂಪಿಯನ್ ಸ್ಟೇನನ ಅನುಭವಿ ಚಾಲಕ ಫರ್ನಾಂಡೆ ಅಲಾನ್ಸೊ ಪ್ರಸಕ್ತ ಸಾಲಿನ ರೇಸಗಳ ಮುಕ್ತಾಯದೊಂದಿಗೆ ಈ-1 ವೃತ್ತಿ ಬದುಕಿನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.
5. ಈ ಕೆಳಗಿನ ಯಾವ ಕರ್ನಾಟಕದ ತಜ್ಞರಿಗೆ ರಾಷ್ಟ್ರಪತಿ ಗೌರವ ಪ್ರಮಾಣ ಪತ್ರ ಹಾಗೂ ಮಹರ್ಷಿ ಬಾದರಾಯಣ ವ್ಯಾಸ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ?
1. ಡಾ. ಚಿದಾನದಂದ ಮಾರ್ತಿ 2. ಶೆಟ್ಟರ್
3. ಡಾ.ಟಿ.ವಿ. ವೆಂಕಟಾಚಾಲ ಶಾಸ್ತ್ರಿ 4. ಡಿ. ಮುಂಜುನಾಥ
1. 1ಮತ್ತು 2
2. 1 ಮಾತ್ರ
3. 1,2, ಮತ್ತು 3
4. ಮೇಲಿನ ಎಲ್ಲವು
Correct Answer: option4
Justification: ಖ್ಯಾತ ಸಂಶೋಧನ ಡಾ.ಚಿದಾನಂದ ಮೂರ್ತಿ ಸೇರಿ ಕರ್ನಾಟಕದ 6 ತಜ್ಞರಿಗೆ ರಾಷ್ಟಪತಿ ಗೌರವ ಪ್ರಮಾಣಪತ್ರ ಹಾಗೂ ಮಹರ್ಷಿ ಬಾದಾರಾಯಣ ವ್ಯಾಸ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಡಾ.ಚಿದಾನಂದ ಮೂರ್ತಿ ಅವರಿಗೆ 2018ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಮಾಣಪತ್ರ ಘೋಷಿಸಿದೆ.
2016 ಹಾಗೂ 2017ನೇ ಸಾಲಿನಲ್ಲಿ ಇದೇ ಪ್ರಶಸ್ತಿಯನ್ನು ಕ್ರಮವಾಗಿ ಪೋ.ಎಸ್. ಶೆಟ್ಟರ್ ಹಾಗೂ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರಿಗೆ ಪ್ರಧಾನ ಮಡಲಾಗುತ್ತದೆ. 2016ನೇ ಸಾಲಿನ ಮಹರ್ಷಿ ಬಾದರಾಯಣ ವ್ಯಾಸ ಪ್ರಶಸ್ತಿಯನ್ನು ಡಿ. ಮಂಜುನಾಥ ಅವರಿಗೆ ನೀಡಲು ನಿರ್ಧರಿಸಲಾಗುತ್ತದೆ. 2017ನೇ ಸಾಲಿನ ಸಂಸ್ಕೃತ ಭಾಷೆಯ ರಾಷ್ಟ್ರಪತಿ ಗೌರವ ಪ್ರಮಾನ ಪತ್ರವು ಭುವನಗಿರಿ ಆನಂತ ಶರ್ಮಾ 2018ನೇ ಸಾಲಿನಲ್ಲಿ ವಿನಾಯಕ ಉಡುಪಗೆ ಪ್ರಾಪ್ತವಾಗಿದೆ.
1. ಕ್ರೀಡೆ
2. ರಾಜಕೀಯ
3. ಕಲೆ
4. ವಿಜ್ಞಾನ
Correct Answer: option1
Justification: ಭಾರತೀಯ ಕ್ರಿಕೆಟ್ ರಂಗ ಕಂಡ ಕುಶಾಗ್ರಮತಿ ಕ್ಯಾಪ್ಟನ್ ಅಜಿತ್ ವಾಡೇಕರ ನಿಧನರಾಗಿದ್ದಾರೆ.
1966ರಿಂದ 1974 ಭಾರತ ತಂಡದಲ್ಲಿ ಆಡಿದ ಅವಧಿ
ಇವರು ಕಾಯಂ ಸದಸ್ಯರಾಗಿ ತಂಡದ ನಾಯಕನಾಗಿ ತರಬೇತುದಾರನಾಗಿ ಆಯ್ಕೆ ಸಮಿತಿ ಸದಸ್ಯರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
2. ಇತ್ತೀಚೆಗೆ ನಿಧನರಾದ ಚೆಮ್ಮನಮ್ ಚಾಕೊ ಕೆಳಗಿನ ಯಾವ ರಾಜ್ಯದವರು?
1. ಕೇರಳ
2. ಕರ್ನಾಟಕ
3. ಮಹಾರಾಷ್ಟ್ರ
4. ತಮಿಳುನಾಡು
Correct Answer: option1
Justification: ಮಲಯಾಳುನ ಹೆಸರಾಂತ ಕವಿ ಚೆಮ್ಮನಮ್ ಚಾಕೊ ನಿಧನರಾದರು. ಕೇರಳ ಸಮಕಾಲಿನ ಸಮಾಜಿಕ ರಾಜಕೀಯ ವಿಚಾರಗಳಿಗೆ ಚಾಕೊ ತಮ್ಮ ಕಡಿತೆಗಳ ಮೂಲಕ ತೀಕ್ಷಣವಾಗಿ ಪ್ರತಿ ಕ್ರಿಯಿಸುತ್ತಿದ್ದರು.
3. ಬೆಂಗಳೂರು FC ತಂಡದ ಒಡೆತನ ಹೊಂದಿರುವ JSW ಸ್ಟಿಲ್ಸ್ ಲಿ. ಸಂಸ್ಥೆಯು , ಸಂಪೂರ್ಣ ಖಾಸಗಿ ಮಾಲೀಕತ್ವದ ಕ್ರೀಡಾ ತರಬೇತಿ ಸಂಸ್ಥೆಯನ್ನು ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಿದೆ.
1. ಬೆಂಗಳೂರು ನಗರ
2. ಮೈಸೂರು
3. ಬಳ್ಳಾರಿ
4. ಶಿವಮೊಗ್ಗ
Correct Answer: option3
Justification: ಬೆಂಗಳೂರು FC ತಂಡದ ಒಡೆತನ ಹೊಂದಿರುವ JSW ಸ್ಟೀಲ್ಸ್ಲಿ. ಸಂಸ್ಥೆಯು ಸಂಪೂರ್ಣ ಖಾಸಗಿ ಮಾಲಿಕತ್ವದ ಕ್ರೀಡಾ ತರಬೇತಿ ಸಂಸ್ಥೆಯನ್ನು ಬಳ್ಳಾರಿಯ ವಿಜಯನಗರದಲ್ಲಿ ಆರಂಭಿಸಿದ JSW ಸಮೂಹ ಸಂಸ್ಥೆಯು ತನ್ನ CSR (ಕಾಪೋರೆಟ್ ಸೋಷಿಯಲ್ ರೆಸ್ಟಾನ್ಸಿಬೀಲಿಟಿ) ನಿಧಿಯಿದ ನಿರ್ಮಿಸಿದೆ.
4. ಇತ್ತೀಚೆಗೆ ಫಾರ್ಮುಲಾ- 1 ವಿಶ್ವ ಚಾಂಪಿಯನ ಫರ್ನಾಂಡೊ ಅಲಾನ್ಸೊ ನಿವೃತ್ತಿ ಘೋಷಿದ್ದಾರೆ. ಇವರು ಕೆಳಗಿನ ಯಾವ ರಾಷ್ಟ್ರದವರು?
1. ಫ್ರಾನ್ಸ್
2. ಸ್ಪೇನ್
3. ಜರ್ಮನಿ
4. ಅಮೇರಿಕಾ
Correct Answer: option2
Justification: ಎರಡು ಬಾರಿಯ ಫಾರ್ಮುಲಾ-1 ವಿಶ್ವ ಚಾಂಪಿಯನ್ ಸ್ಟೇನನ ಅನುಭವಿ ಚಾಲಕ ಫರ್ನಾಂಡೆ ಅಲಾನ್ಸೊ ಪ್ರಸಕ್ತ ಸಾಲಿನ ರೇಸಗಳ ಮುಕ್ತಾಯದೊಂದಿಗೆ ಈ-1 ವೃತ್ತಿ ಬದುಕಿನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.
5. ಈ ಕೆಳಗಿನ ಯಾವ ಕರ್ನಾಟಕದ ತಜ್ಞರಿಗೆ ರಾಷ್ಟ್ರಪತಿ ಗೌರವ ಪ್ರಮಾಣ ಪತ್ರ ಹಾಗೂ ಮಹರ್ಷಿ ಬಾದರಾಯಣ ವ್ಯಾಸ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ?
1. ಡಾ. ಚಿದಾನದಂದ ಮಾರ್ತಿ 2. ಶೆಟ್ಟರ್
3. ಡಾ.ಟಿ.ವಿ. ವೆಂಕಟಾಚಾಲ ಶಾಸ್ತ್ರಿ 4. ಡಿ. ಮುಂಜುನಾಥ
1. 1ಮತ್ತು 2
2. 1 ಮಾತ್ರ
3. 1,2, ಮತ್ತು 3
4. ಮೇಲಿನ ಎಲ್ಲವು
Correct Answer: option4
Justification: ಖ್ಯಾತ ಸಂಶೋಧನ ಡಾ.ಚಿದಾನಂದ ಮೂರ್ತಿ ಸೇರಿ ಕರ್ನಾಟಕದ 6 ತಜ್ಞರಿಗೆ ರಾಷ್ಟಪತಿ ಗೌರವ ಪ್ರಮಾಣಪತ್ರ ಹಾಗೂ ಮಹರ್ಷಿ ಬಾದಾರಾಯಣ ವ್ಯಾಸ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಡಾ.ಚಿದಾನಂದ ಮೂರ್ತಿ ಅವರಿಗೆ 2018ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಮಾಣಪತ್ರ ಘೋಷಿಸಿದೆ.
2016 ಹಾಗೂ 2017ನೇ ಸಾಲಿನಲ್ಲಿ ಇದೇ ಪ್ರಶಸ್ತಿಯನ್ನು ಕ್ರಮವಾಗಿ ಪೋ.ಎಸ್. ಶೆಟ್ಟರ್ ಹಾಗೂ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರಿಗೆ ಪ್ರಧಾನ ಮಡಲಾಗುತ್ತದೆ. 2016ನೇ ಸಾಲಿನ ಮಹರ್ಷಿ ಬಾದರಾಯಣ ವ್ಯಾಸ ಪ್ರಶಸ್ತಿಯನ್ನು ಡಿ. ಮಂಜುನಾಥ ಅವರಿಗೆ ನೀಡಲು ನಿರ್ಧರಿಸಲಾಗುತ್ತದೆ. 2017ನೇ ಸಾಲಿನ ಸಂಸ್ಕೃತ ಭಾಷೆಯ ರಾಷ್ಟ್ರಪತಿ ಗೌರವ ಪ್ರಮಾನ ಪತ್ರವು ಭುವನಗಿರಿ ಆನಂತ ಶರ್ಮಾ 2018ನೇ ಸಾಲಿನಲ್ಲಿ ವಿನಾಯಕ ಉಡುಪಗೆ ಪ್ರಾಪ್ತವಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ